
ಹುಬ್ಬಳ್ಳಿ,ಜ.೩೧: ಶ್ರೀ ಹಯವದನೋತ್ಸವ ೨೦೨೬ರ ಅಂಗವಾಗಿ ನಿರಂತರ ಭಜನಾ ಕಾರ್ಯಕ್ರಮವನ್ನು
ಶ್ರೀ ಹಯವದನೋಪನಿಷತ್ ಪ್ರಸಾರಣ ಪ್ರತಿಷ್ಠಾನ ಬೆಂಗಳೂರು ಉದ್ಧರಿಸೋ ಹಯವದನನಾಂಕಿತ ೧೦೮ ಕೀರ್ತನೆಗಳ ಗಾಯನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಸಂಚಾಲಕರಾದ ಸುಧಾ ಪಿ.ರಾವ ಹಾಗೂ ಸಾವಿತ್ರಿ ಆಚಾರ್ಯ ಅವರು ಶ್ರೀಕೃಷ್ಣ ಕಲ್ಯಾಣ ಮಂಟಪ ದೇಶಪಾಂಡೆ ನಗರದಲ್ಲಿ ಭಜನಾ ಕಾರ್ಯಕ್ರಮ ಆಯೋಜಿಸಿದ್ದರು.
ಭಗವದ್ಗೀತಾ ಭಜನಾ ಮಂಡಳಿ ತೊರವಿಗಲ್ಲಿ ಹುಬ್ಬಳ್ಳಿ.ಇವರು ಕೃತಿ ಗುಚ್ಛ ೯ ಮತ್ತು ೧೦ ರಲ್ಲಿ ಹಾಡಿದರು.
ಕಾರ್ಯಕ್ರಮದಲ್ಲಿ ಭಗವದ್ಗೀತಾ ಭಜನಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಸುರೇಖಾ ಕುಲಕರ್ಣಿ, ಜೋತಿ ಕುಲಕರ್ಣಿ, ಪದ್ಮಾ ಕುಂದರಗಿ, ಶಶಿಕಲಾ ಜಮಖಂಡಿ, ಪಲ್ಲವಿ ಜೋಶಿ, ಉಷಾ ಕಟ್ಟಿ, ಗೀತಾ, ಗೋದಾವರಿ ಆಲೂರ, ಜಯಲಕ್ಷಿ÷್ಮÃ ಮಳಗಿ, ಶಾಮಲಾ ಬೇಂಗೆರಿ, ನಿರ್ಮಲಾ ಕುಲಕರ್ಣಿ, ಮುಂತಾದವರು ಭಾಗವಹಿಸಿದ್ದರು.
























