
ಕಲಬುರಗಿ,ಸೆ.13:ಕಲಬುರಗಿ ದೂರದರ್ಶನ ಕೇಂದ್ರ ಪುನಶ್ಚೇತನಗೊಂಡಿದೆ.ಕಲ್ಯಾಣ ಕರ್ನಾಟಕ ಭಾಗದ ಕೃಷಿ.ವಿಜ್ಞಾನ,ಕಲೆ,ಸಂಗೀ ತ ಸಾಹಿತ್ಯ,ಶಿಲ್ಪಕಲೆ,ಕನ್ನಡ ಭಾಷೆ,ಶರಣ ಸಂತರ ನಾಡು ಮಾನ್ಯಖೇಟದಂತಹ ಇತಿ ಹಾಸದ ಹಿನ್ನೆಲೆ ಕುರಿತು ನ ಮಗೆ ಒಂದು ಸುದಿನ ಒದಗಿ ಬಂದಿದೆ.ಸರಕಾರವು ಹಲವಾರು ಕಾ ರಣಗಳನ್ನು ಮುಂದಿಟ್ಟು,20 22 ರಲ್ಲಿ ಗುಲಬರ್ಗಾ ದೂರ ದರ್ಶನ ಕೇಂದ್ರವು ಮುಚ್ಚ ಲಾಗುತ್ತದೆ ಎಂಬ ಉಹಾ ಪೆÇೀಹಗಳ ಸುದ್ಧಿ ಹರಿದಾಡ ತೊಡಗಿದವು,ಅಂದಿನಿಂದ ಎಚ್ಚೆತ್ತುಕೊಂಡ ಕರ್ನಾಟಕ ಜಾನಪದ ಪ ರಿಷತ್ತು ಜಿಲ್ಲಾ ಘಟಕವು ಹೋರಾಟಕ್ಕಿಳಿಯಿತು.ನಿರಂತರವಾದ ನಮ್ಮಹೋರಾಟವೇ ಇಂದು ನಮಗೆ ಜ ಯ ದೊರಕಿದೆ.ಕಲಬುರಗಿಯಲ್ಲಿ ದೂರದರ್ಶನ ಕೇಂದ್ರವು ª ಪುನಶ್ಚೇತನಗೊಳ್ಳಲು ಸದಾ ನನ್ನೊಂದಿಗಿದ್ದು ಜಿ ಲ್ಲಾ ಪದಾಧಿಕಾರಿಗಳು,ಹಿರಿ ಯ ಸಾಹಿತಿಗಳು,ಕಲಾವಿದ ರು,ಸಂಘಟಕರು ಹಾಗೂ ರಾಜಕೀಯ ಮುಖಂಡರುಗ ಳು ಅದರಲ್ಲೂ ವಿಧಾನ ಪರಿಷತ್ತ ಸದಸ್ಯ ತಿಪ್ಪಣಪ್ಪ ಕಮಕನೂರ ಅವರು ಅಧೀವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿ ಸಿದ ಮೇಲೆ ನಮಗೆ ಹೆಚ್ಚಿನ ರೀತಿಯ ಶಕ್ತಿ ಬಂದಂತಾಯಿ ತು.ಅಲ್ಲದೆ ರಾಜ್ಯಸಭಾದ ವಿರೋಧ ಪಕ್ಷದ ನಾಯಕ ರು ಎಐಸಿಸಿಯ ಕಾಂಗ್ರೇಸ ಪಕ್ಷದ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರದಲ್ಲಿ ಹೆಚ್ಚು ಒತ್ತಡ ತ ರುತ್ತೇನೆ ಎಂದು ಭರವಸೆ ನೀಡಿದ್ದಾರೆ.ಹಿರಿಯ ಸಾಹಿತಿಗಳಾ ದ ಎ.ಕೆ.ರಾಮೇಶ್ವರ. ಡಾ.ಸ್ವಾಮಿರಾವ ಕುಲಕರ್ಣಿ ಯಂಥವರು ಇನ್ನೂ ಅನೇಕ ರು ಭಾಗಿಯಾಗಿದ್ದಾರೆ.ಬೆಂಗಳೂರ ಕೇಂದ್ರದ ನಿರ್ದೇಶಕರಾದ ಭಾಗ್ಯವಾನರು ಕೂಡ ಅ ತ್ಯಂತ ಕಾಳಜಿಯಿಂದ ನ ಮ್ಮೊಂದಿಗಿದ್ದಾರೆ. ನಮ್ಮಮುಂದಿನ ಕಾರ್ಯ ಚಟುವಟಿಕೆ ಏನಂದರೆ ದೂರದರ್ಶನ ಹಾಗೂ ಆ ಕಾಶವಾಣಿ ಸುಧಾರಣೆ ಮ ತ್ತು ಹಿತರಕ್ಷಣಾ ಸಮಿತಿ ರಚಿಸುವದು ಈ ಸಮಿತಿಯಲ್ಲಿ ಆ ಕಾಶವಾಣಿ ನಿರ್ದೇಶಕರು, ದೂರದರ್ಶನದ ಪ್ರಭಾರಿ ನಿರ್ವಾಹಕ ಅಧಿಕಾರಿಗಳ ನ್ನು ಮತ್ತು ವಿವಿಧ ಕ್ಷೇತ್ರಗ ಳಾದ ಸಂಗೀತ,ಸಾಹಿತ್ಯ,ಕಲೆ ಶಿಲ್ಪಕಲೆ,ನಾಟಕ,ಕೃಷಿಯ ರೈ ತರು,ವಿಜ್ಞಾನದ ಪರಿಣಿತರ ನ್ನು ಈ ಸಮಿತಿಯಲ್ಲಿ ಸೇರಿ ಸಿಕೊಂಡು ಈ ಭಾಗದ ನ ಮ್ಮಕಣ್ಣುಗಳಂತಿರುವ ಆಕಾ ಶವಾಣಿ ಮತ್ತು ದೂರದರ್ಶ ನ ಕೇಂದ್ರಗಳ ಅಭಿವೃದ್ಧಿ ಮ ತ್ತು ಸಾಧನೆಯ ಕುರಿತು ಸಹ ಭಾಗಿತ್ವದಲ್ಲಿ ಕೆಲಸ ಮಾಡ ಲು ಒಂದು ಕಿರು ಸಭೆಯನ್ನು ಕರೆಯಲಾಗಿತ್ತು.ಇದರಲ್ಲಿ ಅ ನೇಕ ವಿಷಯಗಳನ್ನು ಅಧಿ ಕಾರಿಗಳೊಂದಿಗೆ ಚರ್ಚಿಸಿ ಒ ಮ್ಮತದ ಮೇರೆಗೆ ತಿಂಗಳಿ ಗೊಂದು ಸಭೆ ಕರೆಯಲು ಅ ವರ ಗಮನಕ್ಕೆ ತರಲಾಗಿದೆ. ಇದರಲ್ಲಿ ಭಾಗಿಯಾದವರು, ಡಾ.ಸ್ವಾಮಿರಾವ ಕುಲಕರ್ಣಿ ಸುಬ್ಬರಾವ್ ಕುಲಕರ್ಣಿ ಬಸವರಾಜ ನಂದಿದ್ವಜ, ಪೆÇ್ರ.ಎಂ.ಎಸ್.ಪಾಟೀಲ,ಪೆÇ್ರ.ರೇವಯ್ಯಾ ವಸ್ತ್ರದಮಠ,ಡಾ.ಮೋಹನ ಸೀತನೂರ ಆಕಾಶವಾಣಿ ನಿರ್ದೇಶಕ ಸಿದ್ದಣ್ಣ ಚಿತ್ರದುರ್ಗ, ಪ್ರಸಾರ ನಿರ್ವಾಹಕ ಸಂಗಮೇಶ,ಹಿರಿಯ ಅ ಧಿಕಾರಿ ಗೋಪಾಲ ನಾ ಯಕ, ಶಾರದಾ ಜಂ ಬಲದಿನ್ನಿ ಸಭೆಯಲ್ಲಿ ಉಪ ಸ್ಥಿತರಿದ್ದರು ಎಂದು ಸಿ.ಎಸ್. ಮಾಲಿಪಾಟೀಲ ತಿಳಿಸಿದ್ದಾರೆ