Home ಜಿಲ್ಲೆ ಕಲಬುರಗಿ ಸಾಧನೆ ಸಾಧಕನ ಸ್ವತ್ತು ಸೋಮಾರಿ ಸ್ವತ್ತಲ್ಲ :ಶಿವಶರಣಪ್ಪ ಚಿಕ್ಕ ಮೇಟಿ

ಸಾಧನೆ ಸಾಧಕನ ಸ್ವತ್ತು ಸೋಮಾರಿ ಸ್ವತ್ತಲ್ಲ :ಶಿವಶರಣಪ್ಪ ಚಿಕ್ಕ ಮೇಟಿ

ಜೇವರ್ಗಿ :ಮಾ.16: ಸಾಧನೆ ಎಂಬುದು ಸಾಧಕನ ಸ್ವತ್ತು ವರೆತು ಸೋಮಾರಿ ಸ್ವತ್ತಲ್ಲ ಆದ್ದರಿಂದ ವಿದ್ಯಾರ್ಥಿಗಳು ತಾಲೂಕಿಗೆ ಪ್ರಥಮ ಎಸ್ ಎಸ್ ಎಲ್ ಸಿ ಯಲ್ಲಿ ರ್ಯಾಂಕ್ ಪಡೆದು ಸಾಧನೆ ಮಾಡಬೇಕೆಂದು ಶಾಲಾ ಸುಧಾರಣೆ ಮೇಲೂ ಉಸ್ತವಾರಿ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಶಿಕ್ಷಣ ಪ್ರೇಮಿ ಶಿವ ಶರಣಪ್ಪ ಚಿಕ್ಕ ಮೇಟಿ ಹೇಳಿದರು ಶಹಾಪುರ ತಾಲೂಕಿನ ಬೀರನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದರು ನಂತರ :2024-25 ಸಾಲಿನಲ್ಲಿ ಅತಿ ಹೆಚ್ಚು ಪ್ರತಿಶತ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣ ಬಸಮ್ಮ ಪೂಜಾರಿ ನಾಗರತ್ನ ಪಡಸಾಲಿ ಎಂಬ ವಿದ್ಯಾರ್ಥಿಗಳಿಗೆ ಕಾಂಗ್ರೆಸ ಯುವ ಮುಖಂಡರಾದ ಮಲ್ಲಿಕಾರ್ಜುನ್ ಪೆÇೀಲಿಸ್ ಪಾಟೀಲ್ – ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರಲ್ಲದರಾವ್ ಕುಲಕರ್ಣಿ ಇವರಿಂದ ತಲಾ 5000 ರೂಪಾಯಿ ಬಹುಮಾನ ನೀಡಿ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ನೀಡಿದರು ಅಧ್ಯಕ್ಷತೆ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳು ನಿಂಗಣ್ಣ ಮುದುವಾಳ ವಹಿಸಿದ್ದರುಮುಖ್ಯ ಅತಿಥಿಗಳಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ್ ಸರ್ ಗ್ರಾಮದ ಮುಖಂಡರಾದ ಮಲ್ಲಣ್ಣ ದೇಸಾಯಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ನಾಗಣ್ಣ ಸಾಹುಕಾರ ಉಪಾಧ್ಯಕ್ಷ ಅಧ್ಯಕ್ಷರಾದ ಹನುಮಂತ ರಾಯ ಮರಡಿ ಶಶಿಕಾಂತ್ ರಾವ್ ಜಾಗೀರ್ದಾರ್ ಗ್ರಾಮ ಪಂಚಾಯತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮರೆಪ್ಪ ಬೇಗಾರ್ ಎಸ್ ಡಿ ಎಂ ಸಿ ಸದಸ್ಯರಾದ ಬಸವರಾಜ್ ಬೇವಿನಹಳ್ಳಿ ಲಕ್ಷ್ಮಿ ರೆಡ್ಡಿ ಬೇಗಾರ್ ವಾಲ್ಮೀಕಿ ಸಮಾಜದ ಮುಖಂಡರಾದ ಮರಿಯಪ್ಪ ಶಿಕ್ಷಕರಾದ ಗಾಯತ್ರಿ ಎಸ ವಡಿಗೇರಿ ಸಜ್ಜನ್ ಫಿರೋಜ್ ಖಾನ್ ಬಾಗಳ್ಳಿ ಕವಿತಾ ರೂಪಾದೇವಿ ಭ್ರಮರಾಂಬಿಕಾ ಗಾಯತ್ರಿ ಬೀರನೂರ ಸಂಗೀತಾ ಅಶ್ವಿನಿ ಭುವನೇಶ್ವರಿಸೀಮರೀನ ಲಕ್ಷ್ಮಿ ಭಗವಂತ ನಿರೂಪಣೆ ಮಲ್ಲಿಕಾರ್ಜುನ್ ಮಡಿವಾಳ್ಕರ್ ಸ್ವಾಗತ – ಮಲ್ಲಪ್ಪ ವಂದನಾರ್ಪಣೆ – ಮಲ್ಲಾರಡ್ಡಿ ಮಾಡಿದರು ಊರಿನ ಗ್ರಾಮಸ್ಥರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು