ಪ್ರಧಾನ ಸುದ್ದಿ

ಬೆಂಗಳೂರು, ಮಾ. ೩- ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆ ತರುವ ಪ್ರಕ್ರಿಯೆಗಳು ಆರಂಭವಾಗಿದ್ದು, ನಿನ್ನೆ ರಾತ್ರಿಯಿಂದ ಇಂದು ಮುಂಜಾನೆವರೆಗೆ ೫೦೦ಕ್ಕೂ ಹೆಚ್ಚು ಕನ್ನಡಿಗರು ರಾಜ್ಯಕ್ಕೆ ಮರಳಿದ್ದಾರೆ.ಇಸ್ರೇಲ್-ಇರಾನ್ ಯುದ್ಧದಿಂದಾಗಿ ರದ್ದಾಗಿದ್ದ ವಿಮಾನಯಾನ...

ಪರಮಾಣು ಒಪ್ಪಂದ ಸೇರಿ ಹಲವು ಒಪ್ಪಂದಗಳಿಗೆ ಭಾರತ- ಕೆನಡಾ ಅಂಕಿತ

0
ನವದೆಹಲಿ,ಮಾ.3- ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ ಕುಸಿದ ಸಂಬಂಧಗಳನ್ನು ಮರುಸ್ಥಾಪಿಸಲು ಭಾರತ-ಕೆನಡಾ ಮುಂದಾಗಿದ್ದು 10 ವರ್ಷಗಳ ಪರಮಾಣು ಇಂಧನ ಒಪ್ಪಂದ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳನ್ನು ಘೋಷಿಸಿವೆ.ತಂತ್ರಜ್ಞಾನ, ನಿರ್ಣಾಯಕ ಖನಿಜಗಳು, ಬಾಹ್ಯಾಕಾಶ, ರಕ್ಷಣೆ ಮತ್ತು ಶಿಕ್ಷಣದಂತಹ...

ಸಂಜೆವಾಣಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಸಂಪರ್ಕದಲ್ಲಿರಿ

98,348FansLike
200,732FollowersFollow
3,695FollowersFollow
9,196SubscribersSubscribe

ಡಾ || ಶ್ರೀ ಪಂ ಪುಟ್ಟರಾಜ ಕವಿ ಗವಾಯಿಗಳ 113ನೇ ಜನ್ಮದಿನಾಚರಣೆ

0
ಸಂಜೆವಾಣಿ ವಾರ್ತೆಬಳ್ಳಾರಿ, ಮಾ.03:  ತಾಲೂಕು ಹಂದಿಹಾಳು ಗ್ರಾಮದಲ್ಲಿ ಶ್ರೀ ಗದುಗಿನ ಗಾನಯೋಗಿಯೆಂದೇ ಪ್ರಖ್ಯಾತರಾದ ಲಿಂಗೈಕ್ಯ ಡಾ || ಶ್ರೀ ಪಂ ಪುಟ್ಟರಾಜ ಕವಿ ಗವಾಯಿಗಳ 113ನೇ ಜನ್ಮದಿನವನ್ನು ಶ್ರೀ ಗುರು ಪಂಡಿತ ಪುಟ್ಟರಾಜ...

Sanjevani Youtube Channel