ಪ್ರಧಾನ ಸುದ್ದಿ

ಬೆಂಗಳೂರು, ಮಾ. ೩- ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆ ತರುವ ಪ್ರಕ್ರಿಯೆಗಳು ಆರಂಭವಾಗಿದ್ದು, ನಿನ್ನೆ ರಾತ್ರಿಯಿಂದ ಇಂದು ಮುಂಜಾನೆವರೆಗೆ ೫೦೦ಕ್ಕೂ ಹೆಚ್ಚು ಕನ್ನಡಿಗರು ರಾಜ್ಯಕ್ಕೆ ಮರಳಿದ್ದಾರೆ.ಇಸ್ರೇಲ್-ಇರಾನ್ ಯುದ್ಧದಿಂದಾಗಿ ರದ್ದಾಗಿದ್ದ ವಿಮಾನಯಾನ...

ಪರಮಾಣು ಒಪ್ಪಂದ ಸೇರಿ ಹಲವು ಒಪ್ಪಂದಗಳಿಗೆ ಭಾರತ- ಕೆನಡಾ ಅಂಕಿತ

0
ನವದೆಹಲಿ,ಮಾ.3- ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ ಕುಸಿದ ಸಂಬಂಧಗಳನ್ನು ಮರುಸ್ಥಾಪಿಸಲು ಭಾರತ-ಕೆನಡಾ ಮುಂದಾಗಿದ್ದು 10 ವರ್ಷಗಳ ಪರಮಾಣು ಇಂಧನ ಒಪ್ಪಂದ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳನ್ನು ಘೋಷಿಸಿವೆ.ತಂತ್ರಜ್ಞಾನ, ನಿರ್ಣಾಯಕ ಖನಿಜಗಳು, ಬಾಹ್ಯಾಕಾಶ, ರಕ್ಷಣೆ ಮತ್ತು ಶಿಕ್ಷಣದಂತಹ...

ಸಂಜೆವಾಣಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಸಂಪರ್ಕದಲ್ಲಿರಿ

98,345FansLike
200,708FollowersFollow
3,695FollowersFollow
9,196SubscribersSubscribe

ಗುತ್ತಿಗೆದಾರನ ಮನೆಗೆ ಬೆಂಕಿ ಮಹಿಳೆ ಸಾವು ಮೂವರು ರಕ್ಷಣೆ

0
ಬೆಂಗಳೂರು,ಮಾ.೩-ಗುತ್ತಿಗೆದಾರರೊಬ್ಬರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಮಹಿಳೆಯೊಬ್ಬರು ಸಾವನ್ನಪ್ಪಿ ಮೂವರು ಗಾಯಗೊಂಡಿರುವ ದಾರುಣ ಘಟನೆ ಸುಬ್ರಮಣ್ಯನಗರದ ಗಾಯತ್ರಿನಗರದಲ್ಲಿ ನಡೆದಿದೆ.ಗಾಯತ್ರಿನಗರದ ಸವಿತಾ (೫೩) ಮೃತಪಟ್ಟವರು,ಅವರ ಪತಿ ಗುತ್ತಿಗೆದಾರರಾಗಿದ್ದ ರಮೇಶ್ ಬಾಬು ಮತ್ತವರ ತಾಯಿ ಸಣ್ಣಮ್ಮ...

Sanjevani Youtube Channel