ಪರಮಾಣು ಒಪ್ಪಂದ ಸೇರಿ ಹಲವು ಒಪ್ಪಂದಗಳಿಗೆ ಭಾರತ- ಕೆನಡಾ ಅಂಕಿತ
ನವದೆಹಲಿ,ಮಾ.3- ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ ಕುಸಿದ ಸಂಬಂಧಗಳನ್ನು ಮರುಸ್ಥಾಪಿಸಲು ಭಾರತ-ಕೆನಡಾ ಮುಂದಾಗಿದ್ದು 10 ವರ್ಷಗಳ ಪರಮಾಣು ಇಂಧನ ಒಪ್ಪಂದ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳನ್ನು ಘೋಷಿಸಿವೆ.ತಂತ್ರಜ್ಞಾನ, ನಿರ್ಣಾಯಕ ಖನಿಜಗಳು, ಬಾಹ್ಯಾಕಾಶ, ರಕ್ಷಣೆ ಮತ್ತು ಶಿಕ್ಷಣದಂತಹ...
ಗುತ್ತಿಗೆದಾರನ ಮನೆಗೆ ಬೆಂಕಿ ಮಹಿಳೆ ಸಾವು ಮೂವರು ರಕ್ಷಣೆ
ಬೆಂಗಳೂರು,ಮಾ.೩-ಗುತ್ತಿಗೆದಾರರೊಬ್ಬರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಮಹಿಳೆಯೊಬ್ಬರು ಸಾವನ್ನಪ್ಪಿ ಮೂವರು ಗಾಯಗೊಂಡಿರುವ ದಾರುಣ ಘಟನೆ ಸುಬ್ರಮಣ್ಯನಗರದ ಗಾಯತ್ರಿನಗರದಲ್ಲಿ ನಡೆದಿದೆ.ಗಾಯತ್ರಿನಗರದ ಸವಿತಾ (೫೩) ಮೃತಪಟ್ಟವರು,ಅವರ ಪತಿ ಗುತ್ತಿಗೆದಾರರಾಗಿದ್ದ ರಮೇಶ್ ಬಾಬು ಮತ್ತವರ ತಾಯಿ ಸಣ್ಣಮ್ಮ...

































































