
ಕಲಬುರಗಿ,ನ.20-ಕಲ್ಯಾಣ ಕರ್ನಾಟಕದ ಕಲಬುರಗಿಯ ಕನ್ನಡ ಕ್ಯಾಲಿಗ್ರಾಫಿ ಪೇÉಂಟಿಂಗ್ಸ ಅಕ್ಷರ ಮಹೋತ್ಸವ 2025 ನ್ಯೂದೆಹಲಿ ಒಂದು ತಿಂಗಳ ಪ್ರದರ್ಶನದಲ್ಲಿ ನಮ್ಮ ಭಾಗದ ಮೊಟ್ಟ
ಮೊದಲಿಗ ಡಾ.ಎಸ್.ಎಂ. ನೀಲಾ ಆಯ್ಕೆಯಾಗಿದ್ದಾರೆ.
ಅಕ್ಷರ ಮಹೋತ್ಸವ 2025 ಕ್ಯಾಲಿಗ್ರಾಫಿ ಫೌಂಡೇಷನ, ನ್ಯಾಷಿನಲ್ ಮ್ಯೂಸಿಂ ನ್ಯೂ ದೆಹಲಿ ಮತ್ತು ಮಿನಿಸ್ಟ್ರಿ ಆಫ್ಕಲ್ಚರ ಭಾರತ ಸರ್ಕಾರ ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಷರ ಸಂಸ್ಕøತಿಯ ಬಗ್ಗೆ ಕಲಾಕೃತಿಗಳನ್ನು ವಿವಿಧ ರಾಜ್ಯಗಳ ಅಕ್ಷರ ಕ್ಯಾಲಿಗ್ರಾಫಿ ಬರವಣಿಗೆಗಳ ಬಗ್ಗೆ ಪೆಂಟಿಂಗ್ ಮಾಡಲಾಗಿದೆ.
ಇವುಗಳಲ್ಲಿ ಕಲ್ಯಾಣ ಕರ್ನಾಟಕದ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯ, ಸ್ನಾತಕೋತ್ತರ ಚಿತ್ರಕಲಾ ವಿಭಾಗದ ಮುಖ್ಯಸ್ಥ ಡಾ.ಸುಬ್ಬಯ್ಯ ಎಂ.ನೀಲಾ ಅವರು ಕನ್ನಡದಲಿ ್ಲಕ್ಯಾಲಿಗ್ರಾಫಿ ಕನ್ನಡ ಅಕ್ಷರಗಳ ಮುಖಾಂತರ ಕಾಯಕ ಮತು ್ತದಾಸೋಹದ ಕಲಾಕೃತಿ ರಚಿಸಲಾಗಿದೆ. ಈ ಕಲಾಕೃತಿ ಕನ್ನಡದಲ್ಲಿ ಕ್ಯಾಲಿಗ್ರಾಫಿ ಪೇಂಟಿಂಗ್ಸ ಇನ್ನೂವರೆಗೆ ಯಾರು ಮಾಡಿರುವುದಿಲ್ಲ ಡಾ.ಎಸ್.ಎಂ.ನೀಲಾ ಅವರು ಮೊದಲನೆಯವರ ಎಂದು ಮತ್ತು ನ್ಯೂ ದೆಹಲಿಯಲ್ಲಿ ಪ್ರದರ್ಶನಕ್ಕೆÉ ಆಯ್ಕೆಯಾಗಿದೆ.
ಕಾಯಕ ಮತ್ತು ದಾಸೋಹದ ಪರಿಕಲ್ಪನೆಯ ವಿದ್ಯಾ ಭಂಡಾರಿ ಪರಮ ಪೂಜ್ಯ ಲಿ.ಡಾ.ಶರಣಬಸವಪ್ಪ ಅಪ್ಪಾಜಿ ಅವರು ಕಾಯಕ ಎಂದರೆ ಶ್ರದ್ದಾ ಭಕ್ತಿಯಿಂದ ಕೆಲಸ ಮಾಡುವವರು. ದಾಸೋಹ ಎಂದರೆ ಶ್ರದ್ದಾ ಭಕ್ತಿಯಿಂದ ದಾನ ಮಾಡುವವರು. ನಾನೊಬ್ಬ ಕಲಾವಿದನಾಗಿ ನನ್ನ ಕೆಲಸ ಕಾಯಕ ಕಲಾಕೃತಿ ರಚಿಸುವುದು ದಾಸೋಹ ಎಂದರೆ ದಾನ ಮಾಡುವುದು ಪ್ರದರ್ಶನ ಮಾಡುವುದು. ನನ್ನ ಕಾಯಕ ದಾಸೋಹದ ಕಲಾಕೃತಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಮಾಡುವುದು. ಪ್ರದರ್ಶನಕ್ಕೆ ಬಂದ ಪ್ರೇಕ್ಷಕರು ಕಲಾಕೃತಿ ನೋಡಿ ಅದರಲ್ಲಿದ್ದ ವಿವಿಧ ವಿಷಯಗಳನ್ನು ನೋಡಿ ಸಂತೋಷ ಪಟ್ಟು ಇನ್ನೊಬ್ಬರಿಗೆ ಹೇಳುವ ಸಂದೇಶವಾಗಿರುತ್ತದೆ. ಕಾಯಕದಾಸೋಹ ಒಬ್ಬರಿಗೆ ಸೀಮಿತವಲ್ಲ. ಎಲ್ಲಾ ಧರ್ಮದ ಜನಾಂಗದವರಿಗೆ ವಿವಿಧ ರೀತಿಯ ಕಾಯಕ ದಾಸೋಹದ ಫಿಲಾಸಫಿ ಬಳಸಿಕೊಳ್ಳಬಹುದು ಈ ಸಂದೇಶವು ಪರಮ ಪೂಜ್ಯರ ಅಮೃತವಾಣಿಯಾಗಿರುತ್ತದೆ.
ನಮ್ಮ ಶರಣಬಸವ ವಿಶ್ವವಿದ್ಯಾಲಯಕ್ಕೆ ಈ ಕೀರ್ತಿ ಸಲ್ಲುತ್ತದೆ. ಅಕ್ಷರ ಮಹೋತ್ಸವ 2025, 4ನೇ ಎಡಿಷನ್ ಅಕ್ಷರ ಸಂಸ್ಕøತಿ-ಲೆಟರ್ಸ ಯ್ಯಾಸ ಪಿಲ್ಲರ್ಸ ಆಫ್ ಕಲ್ಚರ್ ಕ್ಯಾಲಿಗ್ರಾÀಫಿ ಅಂಗವಾಗಿ ಸುಲೇಖಾನ್
ಅವರು ಕಲಾ ಪ್ರದರ್ಶನ ಆಯೋಜಿಸಿದ್ದಾರೆ. ಚಿತ್ರಕಲಾ ಪ್ರದರ್ಶನವುÀ ನವೆಂಬರ್À 14 ರಿಂದ ಡಿಸೆಂಬರ್ 14 ವರೆಗೆ ನ್ಯೂದೆಹಲಿಯ ನ್ಯಾಷಿನಲ್ ಮ್ಯೂಸಿಯಂ ಜನಪತ್ದಲ್ಲಿ ನಡೆಯುತ್ತಿದೆ.































