ಕಲಬುರಗಿ: ನಗರದ ಜಿಲ್ಲಾ ಕಸಾಪ ಸುವರ್ಣಸಭಾಭವನದಲ್ಲಿಂದು ಜಿಲ್ಲಾಡಳಿತ ,ಕನ್ನಡ ಮತ್ತು ಸಂಸ್ಕøತಿ ಇಲಾಖೆ,ಮಹಾನಗರ ಪಾಲಿಕೆ,ಜಿಪಂ ಸಹಯೋಗದಲ್ಲಿ ಆಯೋಜಿಸಿದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ,ಮೇಯರ್ ಯಲ್ಲಪ್ಪ ನಾಯ್ಕೋಡಿ,ದತ್ತಪ್ಪ ಸಾಗನೂರ,ಶಿವಶರಣಪ್ಪ,
ಶಿವಯೋಗಪ್ಪ ಜಿ. ಚಿತ್ತಾಪುರ ಗುಂಡಗುರ್ತಿ,ವಿಶ್ವನಾಥ ಕಲ್ಲಾ,ಶಿವರಾಜ ಪಾಟೀಲ ಕಲಗುರ್ತಿ,ಬಸವರಾಜ ಸರಡಗಿ,ನಾಗಣ್ಣ ಇಂಗನಕಲ್ ಪಾಲ್ಗೊಂಡರು.