ಹರಪನಹಳ್ಳಿ, ಜೂ,27- ಯಾರು ಮಾದಕ ವಸ್ತುಗಳಿಗೆ ದಾಸರಾಗುತ್ತಾರೆ ಅವರು ಆರ್ಥಿಕವಾಗಿ ಕುಗ್ಗುತ್ತಾರೆ ಆದ್ದರಿಂದ ತಾತ್ಕಾಲಿಕ ನೆಮ್ಮದಿಗಾಗಿ ದುಶ್ಟಟಕ್ಕೆ ಬಲಿಯಾಗಬಾರದು ಅದರಲ್ಲೂ ಯುವ ಜನತೆ ದಾರಿ ತಪ್ಪದೆ ಸದೃಡ ಮನಸ್ಸು, ಸದೃಡ ದೇಹ ಹೊಂದಿ ಉತ್ತಮ ಜೀವನ ನಡೆಸಿ ಎಂದು ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಹೇಳಿದರು.