ಕಲಬುರಗಿ: ರಾಸಾಯನಿಕ ವಿಪತ್ತು ಎದುರಿಸಲು ಜಿಲ್ಲೆಯ ಸನ್ನದ್ಧತೆ ಹಾಗೂ ವಿವಿಧ ಇಲಾಖೆಯ ಕಾರ್ಯರೂಪ ಮತ್ತು ಸಮನ್ವಯ ಮೌಲ್ವೀಕರಿಸಲು ಇಂದು ನಂದೂರು ಐಓಸಿಎಲ್ ಡಿಪೆÇೀದಲ್ಲಿ ರಸಾಯನಿಕ ವಿಪತ್ತು ಅಣಕು ಪ್ರದರ್ಶನ ಆಯೋಜಿಸಲಾಯಿತು. ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡರು.