ಕಲಬುರಗಿ: ಗುಲಬರ್ಗ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಂಪರೆ: 21ನೇ ಶತಮಾನದ ಸವಾಲುಗಳು ಕುರಿತಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಉದ್ಘಾಟಿಸಿದರು.ಕುಲಪತಿ ಪÉÇ್ರ. ಗೂರು ಶ್ರೀರಾಮುಲು,ಪÉÇ್ರ. ನರೇಂದ್ರಕುಮಾರ,ಪÉÇ್ರ. ಚಂದ್ರಕಾಂತ ಯಾತನೂರ,ಡಾ. ನಿಂಗಣ್ಣ ಕಣ್ಣೂರ,ಪ್ರೀತಿ ದೊಡ್ಡಮನಿ,ಉದಯಕಾಂತ ಪಾಟೀಲ,ಪÉÇ್ರ. ಬಸವರಾಜ ಸಣ್ಣಕ್ಕಿ ಉಪಸ್ಥಿತರಿದ್ದರು