ರಾಷ್ಟ್ರೀಯ ಪ್ರಶಸ್ತಿ ಬಸವಶ್ರೀ ಪುರಸ್ಕøತ ಡಾ. ಎಸ್.ಆರ್.ಗುಂಜಾಳರನ್ನು ಧಾರವಾಡದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಾಧ್ಯಕ್ಷ ರಾಜಶೇಖರ ಬೆಳ್ಳಕ್ಕಿ, ಚಂದ್ರಕಾಂತ ಮಟ್ಟಿ, ಎಸ್.ಎಂ.ಬಮ್ಮನಗೌಡರ, ಶಿವಲಿಂಗ ನೀಲಗುಂದ, ಭುವನೇಶ್ವರಿ ದಂಡಿನ, ಲಿಂಗಣ್ಣ ತಳ್ಳಿ, ಮಾಂತೇಶ ಮೂಲ್ಕಿಪಾಟೀಲ, ಮಂಜುನಾಥ ಬಳಿಗೇರ, ರಾಘವೇಂದ್ರ ಗುಡೆಣ್ಣವರ, ದೇವೇಂದ್ರಪ್ಪ ಹೊಂಬಳ, ವೀರೇಶ ಜಾಲಿಕಟ್ಟಿ ಉಪಸ್ಥಿತರಿದ್ದರು.