ಮೈಸೂರು ನಗರದ ಹೊರ ವಲಯದಲ್ಲಿ ಜೆಸಿಬಿ ಘರ್ಜಿಸಿದ್ದು, ಒತ್ತುವರಿಯಾಗಿದ್ದ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಬರೋಬ್ಬರಿ 8.28 ಎಕರೆ ಪ್ರದೇಶವನ್ನು ಪ್ರಾಧಿಕಾರದ ಅಧಿಕಾರಿಗಳು ತೆರವುಗೊಳಿಸಿz್ದÁರೆ.
ಎಂಡಿಎ ಆಯುಕ್ತ ಕೆ.ಆರ್.ರಕ್ಷೀತ್ ನೇತೃತ್ವದಲ್ಲಿ ನಡೆದ ತೆರವು ಕಾರ್ಯಾಚರಣೆಯಲ್ಲಿ ಎಂಡಿಎ ಅಧೀP್ಷÀಕ ಎಂಜಿನಿಯರ್ ಮುರಳೀಧÀರ್, ಇಇಗಳಾದ ಮಹೇಶ್, ನಾಗೇಶ್, ಎಇಇಗಳಾದ ಮೋಹನ್, ಸುನೀತಾ, ಸಂಪತ್, ಮೈಸೂರು ನಗರ ಪೆÇಲೀಸ್ ಇಲಾಖೆಯ ಡಿಸಿಪಿ ಮುತ್ತುರಾಜು, ವಿಜಯ ನಗರ ಠಾಣೆಯ ಇನ್ಸ್‍ಪೆಕ್ಟರ್ ಎಸ್.ಡಿ. ಸುರೇಶ್ ಕುಮಾರ್ ಇದ್ದರು.