
ನಗರದ ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವರ್ಷವಾ ಲೇ ಔಟ್ ನಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್. ರಘುರವರು ಇಂದು ಗುದ್ದಲಿ ಪೂಜೆ ನೆರವೇರಿಸಿದರು. ಸಂಜೆವಾಣಿ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಟಿ. ಅಮುದನ್ ಹಾಗೂ ವರ್ಷವಾ ಲೇ ಔಟ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಹರ್ಷವರ್ಧನ್, ಉಪಾಧ್ಯಕ್ಷ ಸಂಕೇತ್, ಕಾರ್ಯದರ್ಶಿ ಅವಿನಾಶ್, ಖಜಾಂಚಿ ಬೆನ್ನಿಗೋಪಾಲ್ ಚೌಧರಿ, ಮ್ಯಾನೇಜರ್ ಪ್ರಶಾಂತ್, ಪಿ.ಸಿ. ಪೊನ್ನಪ್ಪ, ಡಾ. ಶಶಿಧರ್, ರಾಗಿಣಿ, ನಿರ್ಮಲ, ಗೌಸ್, ಎಲ್. ಕೆ. ಆನಂದ್ ಮತ್ತಿತರರು ಇದ್ದಾರೆ.
