
ಸತ್ತೂರು,ಫೆ14 : ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ವನಸಿರಿ ನಗರದಲ್ಲಿರುವ ಶ್ರೀ ಗುರುನಾಥ ಸರದೇಶ್ಮುಖ ಇವರ ನಿವಾಸದಲ್ಲಿ ಬರುವ ಭಾನುವಾರ ಅಂದರೆ 15-02-2026 ರಂದು ಬೆಳಿಗ್ಗೆ 8-15 ರಿಂದ 9-15 ರ ವರೆಗೆ ಶಿವರಾತ್ರಿ ಹಬ್ಬದ ನಿಮಿತ್ತ “ಮಹಾಶಿವರಾತ್ರಿ ಆಚರಣೆ ವೈಶಿಷ್ಟ ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಸೂಡಿ ಚಿದಂಬರ ಪಂಚಾಂಗ ಕರ್ತುಗಳಾದ ವೆ.ಮೂ. ಪೆÇ್ರ. ಸಿ. ಅರ್ . ಜೋಶಿಯವರು ಆಗಮಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ ಸಂಖ್ಯೆ 63 61 83 57 10ನ್ನು ಸಂಪರ್ಕಿಸಲು ಕೋರಲಾಗಿದೆ.























