Home ಜಿಲ್ಲೆ ಕಲಬುರಗಿ ಕಲಬುರಗಿ ರಂಗಾಯಣವು ಸಾಂಸ್ಕøತಿಕ ಕ್ಷೇತ್ರಕ್ಕೆ ಒಂದು ಕೊಡುಗೆ:ಡಾ.ಸ್ವಾಮಿರಾವ ಕುಲಕರ್ಣಿ

ಕಲಬುರಗಿ ರಂಗಾಯಣವು ಸಾಂಸ್ಕøತಿಕ ಕ್ಷೇತ್ರಕ್ಕೆ ಒಂದು ಕೊಡುಗೆ:ಡಾ.ಸ್ವಾಮಿರಾವ ಕುಲಕರ್ಣಿ

ಕಲಬುರಗಿ,ಏ.13-ಕಲಬುರಗಿ ರಂಗಾಯಣವು ಸಾಂಸ್ಕøತಿಕ ಕ್ಷೇತ್ರಕ್ಕೆ ಒಂದು ಕೊಡುಗೆಯಾಗಿದೆ ಮನೆಯ ಮೊದಲ ಪಾಠಶಾಲೆ ಮೊಟ್ಟ ಮೊದಲು ಮನೆಗಳಿಂದ ಮೌಲ್ಯಗಳನ್ನು ಪ್ರಾರಂಭವಾಗುತ್ತವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯ ಕರ್ನಾಟಕ ರಾಜ್ಯಾದ್ಯಂತ ಕಲಬುರಗಿ ರಂಗಾಯಣ ಕೊಡುಗೆ ಅಪಾರವಾಗಿದೆ 20-25 ವರ್ಷದ ಮಕ್ಕಳು ಹೃದಯಘಾತಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ಮಕ್ಕಳ ಮೇಲೆ ಶಿಕ್ಷಣದ ಒತ್ತಡ ಇದಕ್ಕೆ ಮುಖ್ಯ ಕಾರಣ ಮಕ್ಕಳ ಬೇಸಿಗೆ ಶಿಬಿರವನ್ನು ಹೇಗೆ ಏರ್ಪಡಿಸುತ್ತೇವೊ ಹಾಗೆ ಪೆÇೀಷಕರ ಶಿಬಿರವನ್ನು ಏರ್ಪಡಿಸಬೇಕು ಒತ್ತಡದಿಂದ ಒಳಗಾದ ನಾವು ಹೇಗೆ ಒತ್ತಡದಿಂದ ಹೊರ ಬರಬೇಕು ಎಂಬುದು ನಮ್ಮ ಕೈಯಲ್ಲಿದೆ ಅದನ್ನು ಕಲಿತುಕೊಳ್ಳಬೇಕು ಮಕ್ಕಳಿಗೆ ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯಶಿವ ಮುಂತಾದ ಹಾಡುಗಳನ್ನು ಕಲಸಿ ಎಂದು ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಹೇಳಿದರು.
ಏ.12 ರಂದು ರಂಗಾಯಣದಲ್ಲಿ ಆಯೋಜಿಸಿದ್ದ ಮಕ್ಕಳ ಹಬ್ಬ-2026, ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಹಾಗೂ ಕಾಲಚಕ್ರ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಲಕ್ಷ್ಮಿ ಪಾಟೀಲ ಮಾಕಾ ಅವರು ಮಾತನಾಡಿ, ಪೆÇೀಷಕರು ತಮ್ಮ ಕೆಲಸದ ಒತ್ತಡದಲ್ಲಿ ಮಕ್ಕಳನ್ನು ಟಿವಿ ನೋಡಲು ಹೇಳುತ್ತಿದ್ದಾರೆ ಅಥವಾ ಮಕ್ಕಳ ಕೈಗೆ ಒobiಟe ಕೊಡುತ್ತಿದ್ದಾರೆ ಆದ್ದರಿಂದ ಒobiಟe ಅಡಿಕ್ಟ್ ಅಗಿದ್ದಾರೆ ಮಕ್ಕಳಿಗೆ ಒobiಟe ನೋಡುವ ಹವ್ಯಾಸ ಬಿಡಿಸಲು ಈ ತರಹದ ಶಿಬಿರಕ್ಕೆ ಮಕ್ಕಳನ್ನು ಕಳುಹಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು,ಇಂತಹ ಶಿಬಿರದಲ್ಲಿ ಪಾಲ್ಗೊಂಡರೆ ಮಕ್ಕಳಲ್ಲಿ ವೇದಿಕೆ ಮೇಲೆ ಹತ್ತುವ ದೈರ್ಯ ಬರುತ್ತದೆ, ಮನೋರಂಜನೆ ಸಿಗುತ್ತದೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ರಾಯಚೂರು ಕವಿವಿ ಸಹಾಯಕ ಪ್ರಾಧ್ಯಾಪಕ ಡಾ.ರಾಜಶೇಖರ ಬಸವನಾಯಕ ಅವರು ಮಾತನಾಡಿ, ಪ್ರಸ್ತುತ ಈಗಿನ ಕಾಲದ ವಿದ್ಯಾರ್ಥಿಗಳು ಪದವಿ ಮುಗಿಸಿ 90-95 ಅಂಕಗಳನ್ನು ಪಡೆದರು ಸಹ 80% ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಒಂದು ನಿಮಿಷ ಮಾತನಾಡಲು ಬರುವುದಿಲ್ಲ, ವೇದಿಕೆ ಹತ್ತಲು ದೈರ್ಯ ಮಾಡಲ್ಲ ಮಾತನಾಡುವ ಕಲೆ ಗೊತ್ತಿರುವುದಿಲ್ಲ. ಒಬ್ಬ ವಿದ್ಯಾರ್ಥಿ 15 ದಿನಗಳ ಹಿಂದೆ ರಾಜಸ್ಥನದ ವಿದ್ಯಾರ್ಥಿ ಒತ್ತಡದಿಂದ ಆತ್ಮಹತ್ಯ ಮಾಡಿಕೊಂಡಿದ್ದಾರೆ ಈ ನಾಟಕಗಳನ್ನು ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಅommuಟಿiಛಿಚಿಣioಟಿ Sಞiಟಟs, ಛಿo-oಡಿಜiಟಿಚಿಣioಟಿ, ಇmoಣioಟಿ, ಖಿeಚಿm Woಡಿಞ, ಒemoಡಿಥಿ Poತಿeಡಿ ಬೆಳೆಯುತ್ತದೆ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಮಾತನಾಡುವ ಕಲೆ ಗೊತ್ತಿಲ್ಲದಿರುವುದಿಲ್ಲ ನಾಟಕ ನೋಡುವುದರಿಂದ ಎಲ್ಲಾ ಕಲೆಗಳನ್ನು ಕಲಿತುಕೊಳ್ಳಬಹುದು ಎಂದರು.
ರಂಗಾಯಣ ನಿರ್ದೇಶಕರಾದ ಡಾ.ಸುಜಾತಾ ಜಂಗಮಶೆಟ್ಟಿ ಅವರು ಪ್ರಾಸ್ಥಾವಿಕವಾಗಿ ಮಾತನಾಡಿ, ಕಲಬುರಗಿ ರಂಗಾಯಣದಲ್ಲಿ ಮಕ್ಕಳ ಹಬ್ಬ- 2026 ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರ ಹಮ್ಮಿಕೊಳ್ಳಲು ಮುಖ್ಯಕಾರಣವೆಂದರೆ ಮಕ್ಕಳ ಮನಸಲ್ಲಿ ಅಡಗಿರುವ ಕಲೆಯನ್ನು ಹೊರತರುವ ಉದ್ದೇಶವಾಗಿದೆ
ನಮ್ಮ ರಂಗಾಯಣದಲ್ಲಿ ಮಕ್ಕಳ ಬೇಸಿಗೆ ಶಿಬಿರದ 120 ಅರ್ಜಿ ತೆಗೆದುಕೊಂಡು ಹೋಗಿದ್ದಾರೆ ಹಾಗೂ 80 ಮಕ್ಕಳು ಪ್ರವೇಶ ಪಡೆದಿದ್ದಾರೆ ಇನ್ನು ಪ್ರತಿ ದಿನ ಮಕ್ಕಳ ಪ್ರವೇಶ ಪಡೆಯುತ್ತಿದ್ದಾರೆ ಈಗಿನ ಪ್ರಪಂಚದಲ್ಲಿ ಮಕ್ಕಳ ಅಂಕದ ಬಗ್ಗೆ ಬೆನ್ನು ಹತ್ತಿರುವ ಪೆÇೀಷಕರು ಮಕ್ಕಳು ಓದುವುದರ ಜೊತೆಗೆ ಇತರ ಪಠ್ಯೇತರ ಚಟುವಟಿಕೆಗಳ ಬಗ್ಗೆ ಗಮನ ಹರಿಸಿ ಎಂದು ತಿಳಿಸಿದ್ದಾರೆ ನಮ್ಮ ಮಕ್ಕಳ ಬೇಸಿಗೆ ರಂಗ ತರಬೇತಿ
ಶಿಬಿರದಲ್ಲಿ ಪಾಲ್ಗೊಂಡ ಅನೇಕ ಮಕ್ಕಳು ಅತ್ಯುತ್ತಮ ಅಂಕಗಳನ್ನು ಪಡೆಯುತ್ತಿದ್ದಾರೆ ನಾವು ಇಲ್ಲಿ ನಾಟಕ, Shoಡಿಣ ಈiಟm ತೋರಿಸುತ್ತೇವೆ, ಕಲಿಸುವುದರ ಜೊತೆಗೆ ಗೀಗೀ ಪದ, ತತ್ವಪದ, ಡೊಳ್ಳು
ಕುಣಿತ, ತಮಟೆ ವಾದನ, ಹೆಜ್ಜೆ ಮೇಳ, ಲಂಬಾಣಿ ನೃತ್ಯ ಮಕ್ಕಳಿಗೆ ತೋರಿಸುತ್ತೇವೆ ಮುಂದೆ ಎಲ್ಲಾ ಮಕ್ಕಳ ಕಲಾವಿದರು ಆಗದೇ ಇರಬಹುದು ಆದರೆ ಪ್ರೇಕ್ಷಕರಂತು ಆಗೇ ಆಗುತ್ತಾರೆ. ದೊಡ್ಡ ದೊಡ್ಡ ಕಲಾವಿದರಿಗೆ, ಸಾಹಿತಿಗಳಿಗೆ, ರಂಗ ಭೂಮಿ ಕಲಾವಿದರಿಗೆ ಕರೆಸಿ ಮಕ್ಕಳ ಜೊತೆ ಮಾತನಾಡಿಸಿ ಕಥೆ ಹೇಳಿಸುತ್ತೇವೆ, ಮಕ್ಕಳೇ ಕಥೆ ಹೇಳೋ ರೀತಿ ಮಾಡಿಸುತ್ತೇವೆ ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರದಲ್ಲಿ ಮಡಿಕೆಯಲ್ಲಿ ಅಡುಗೆ ಮಾಡಿಸುತ್ತೇವೆ ಮಕ್ಕಳ ಕೈಯಿಂದ ಅಡುಗೆ ಮಾಡಿಸುತ್ತೇವೆ ಎಲ್ಲಾ ಮಕ್ಕಳ ಪೆÇೀಷಕರು ಬರಬೇಕು ನಿಮ್ಮ ಮಕ್ಕಳು ಏನ ಮಾಡುತಾ ಇದ್ದಾರೆ ಎಂದು ತಿಳಿದುಕೊಳ್ಳಬೇಕು. ಇದು ರಂಗಭೂಮಿ ಸಂಗೀತ ಸಾಹಿತ್ಯ ನಶೆ ಈ ನಶೆಯಲ್ಲಿ ಎಷ್ಟೋ ಕಂಪನಿ ಕಲಾವಿದರು ತಮ್ಮ ಮನೆ ಆಸ್ತಿ ಮಾಡಿಕೊಂಡು ಕಂಪನಿ ಕಟ್ಟಿದ್ದಾರೆ ಇಂದಿನ ಮಕ್ಕಳು ಗಾಂಜ, ಸಿಗರೇಟ, ಈ ಕೆಟ್ಟ ಅಭ್ಯಾಸದಿಂದ ಹೊರಬರುವುದಕ್ಕೆ ಸಂಗೀತ ಸಾಹಿತ್ಯ ರಂಗಭೂಮಿ ಬೇಕು ಇಟಿgiಟಿeeಡಿiಟಿg ಆಗಿರಬಹುದು, ಆoಛಿಣoಡಿ ಆಗಿರಬಹುದು ಅವರು ಒಳ್ಳೆ ಮನುಷ್ಯತ್ವ ಬೆಳೆಸದಿದ್ದರೆ ಅವರು ಮನುಷ್ಯರಾಗಲ್ಲ ಸಂಗೀತ, ಸಾಹಿತ್ಯ, ಕಲೆ, ನೃತ್ಯ, ಇವು ಮಕ್ಕಳಿಗೆ ಪರಿಪೂರ್ಣ ವ್ಯಕ್ತಿತ್ವ ರೂಪಿಸುತ್ತವೆ. ಓದಿನ ಜೊತೆಗೆ ಪಠ್ಯೇತರ ಚಟುವಟಿಕೆ ಮಕ್ಕಳಿಗೆ ಖಂಡಿತ ಬೇಕು ಎಂದು ಹೇಳಿದರು.
2026 ಮಕ್ಕಳ ಬೇಸಿಗೆ ರಮಗ ತರಬೇತಿ ಶಿಬಿರದ ನಿರ್ದೇಶಕ ರಾಜಕುಮಾರ ಎಸ್.ಕೆ.ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀನಿವಾದ ದೋರನಹಳ್ಳಿ ನಿರ್ವಹಿಸಿದರು. ಕಾರ್ಯಕ್ರಮ ಶ್ರದ್ಧಾ ತಂದೆ ಗುರು ಅವರ ಭರತನಾಟ್ಯದೊಂದಿಗೆ ಪ್ರಾರಂಭವಾಯಿತು ಪ್ರಾರ್ಥನೆಯನ್ನು ಶಿಬಿರದ ಮಕ್ಕಳ ಬೇಸಿರ ರಂಗ ತರಬೇತಿ ಶಿಬಿರದ ಮಕ್ಕಳು ನಡೆಸಿಕೊಟ್ಟರು ಕಾರ್ಯಕ್ರಮದ ನಂತರ ಕಲಬುರಗಿ ರಂಗಾಯಣದ ರೆಪರ್ಟರಿ ಕಲಾವಿದರು “ಕಾಲಚಕ್ರ” ನಾಟಕವನ್ನು ಪ್ರದರ್ಶಿಸಿದರು.