ಗೋ ಮಾತೆಗೆ ಸೀಮಂತ ಕಾರ್ಯ


ಲಕ್ಷೆ÷್ಮÃಶ್ವರ,ಡಿ.೨೦: ತಾಲೂಕಿನ ರಾಮಗೇರಿ ಗ್ರಾಮದಲ್ಲಿ ಗುರುವಾರ ಚೊಚ್ಚಲ ಗೋಮಾತೆಗೆ ಅದ್ಧೂರಿಯಾಗಿ ಸಿಮಂತ ಕಾರ್ಯ ಜರುಗಿತು.
ಗೋಮಾತೆಗೆ ರೇಷ್ಮೇ ಸೀರೆ ಹೊದಿಸಿ ಹಣ್ಣು-ಹಂಪಲು , ತಿಂಡಿ-ತಿನುಸುಗಳನ್ನು ಇಟ್ಟು ಮುತೈದೆಯರ ಸೋಭಾನ ಪದದೊಂದಿಗೆ ವಿಜೃಂಭಣೆಯಿAದ ಕಾರ್ಯಕ್ರಮ ಜರುಗಿತು.


ಈ ಸಂದರ್ಭದಲ್ಲಿ ತಾಲೂಕಾ ಪಂಚ ಗ್ಯಾರೇಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿ ಭಾರತೀಯ ಸಂಸ್ಕöÈತಿ ಪರಂಪರೆಯಲ್ಲಿ ಆದಿಅನಾದಿ ಕಾಲದಿಂದಲು ಗೋಮಾತೆಗೆ ವಿಶಿಷ್ಟ ಸ್ಥಾನವಿದೆ. ಅಮೃತ ತಳಿಯ ಗೋಮಾತೆ ಚೊಚ್ಚಲ ಕರುವಿಗೆ ಜನ್ಮ ನೀಡುತ್ತಿರುವುದರಿಂದ ಯತಾವತ್ತಾಗಿ, ಪೂಜೆ ಪುನಸ್ಕಾರಗಳು ಎಲ್ಲವನ್ನು ಸಂಪರ್ಪಿಸಿ ಗೋಮಾತೆಗೆ ಗೌರವ ಸಲ್ಲಿಸುತ್ತಿದ್ದೆವೆ ಎಂದರು.
ಈ ಸಂದರ್ಭದಲ್ಲಿ ಈರಮ್ಮ ಮಡಿವಾಳರ ಗುಡಪ್ಪ ಬೇವಿನ ಮರದ ಮಾರ್ತಾಂಡಪ್ಪ ಗಂಜಿಗಟ್ಟಿ ನಬಿಸಾಬ್ ಅನಿಗೇರಿ ಶಿವಾನಂದ್ ಜುಲ್ಫಿ ಲಕ್ಷ÷್ಮಣ್ ಎರಗುಪ್ಪಿ ಎಸ್ ಬಿ ಸುಂಕದ ಹನುಮಂತಪ್ಪ ಹುಣಸಿಮರದ ಸೇರಿದಂತೆ ಮಹಿಳೆಯರು ಕುಟುಂಬಸ್ಥರು ಭಾಗವಹಿಸಿದ್ದರು.


ಭಾಗವಹಿದ ಎಲ್ಲರಿಗೂ ಕರಿಗಡಬು, ತುಪ್ಪ, ರೋಟ್ಟಿ, ಚಪಾತಿ, ಕಾಳು ಪಲ್ಲೆ, ಕೆಂಪು ಚಟ್ನಿ ಸೇರಿದಂತೆ ಸವಿಸವಿ ಭೋಜನವನ್ನು ಉಣಬಡಿಸಿದರು.