
ಲಕ್ಷೆ÷್ಮÃಶ್ವರದಲ್ಲಿ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ನಿನ್ನೆ ಶ್ರೀಮತಿ ಕಮಲಾ ಶ್ರೀ ವೆಂಕಪ್ಪ ಎಂ ಅಗಡಿ ಇಂಜಿನಿಯರಿAಗ್ ಕಾಲೇಜಿನ ಎನ್ಎಸ್ಎಸ್ ಘಟಕದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮುಕ್ತಿಮಂದಿರದಲ್ಲಿ ಲಿಂಗಗಳನ್ನು ಶುಚಿಗೊಳಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಅಧಿಕಾರಿ ವಿಕ್ರಮ ಶಿರೋಳ, ಎನ್ಎಸ್ಎಸ್ ಘಟಕದ ಪ್ರೊ ಸೋಮಶೇಖರ್ ಕೆರೆಮನಿ, ಡಾ ಅರುಣ ಕುಂಬಿ, ಶಿವಲಿಂಗಪ್ಪ, ಡಿಆರ್ ಸೋಮು ನವಲಗುಂದ, ನವೀನ್ ರವಿ ದುರ್ಗಣ್ಣವರ, ಮಂಜುನಾಥ ಸಾತಪೂತೆ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
























