ಗ್ಯಾಲರಿಜಿಲ್ಲೆಬೀದರ್By Kalaburgi_Newsroom - February 15, 2026FacebookTwitterWhatsAppEmail ಬಸವಕಲ್ಯಾಣ: ತಾಲೂಕಿನ ಸುಕ್ಷೇತ್ರ ಹಾರಕೂಡ ಶ್ರೀಮಠದಲ್ಲಿ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು 81 ಜನ ಭಕ್ತರಿಗೆ ಶನಿವಾರ ಇಷ್ಟಲಿಂಗ ದೀಕ್ಷೆ ನೀಡಿ ಆಶೀರ್ವದಿಸಿದರು.