
ನಗರದ ಬಿಎಂಶ್ರೀ ಕಲಾಭವನದಲ್ಲಿ ಇಂದು ನಡೆದ ಕವನ ವಾಚನ ಸ್ಪರ್ಧೆಯನ್ನು ಗಾಯನ ಸಮಾಜದ ಕಾರ್ಯದರ್ಶಿ ಕೆ.ಮೋಹನ್ದೇವ್ ಆಳ್ವ ರವರು ಉದ್ಘಾಟಿಸಿದರು. ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ, ಡಾ.ಆರ್. ಲಕ್ಷ್ಮೀನಾರಾಯಣ, ಡಾ.ಶಾಂತರಾಜು, ಚಂದ್ರಶೇಖರ ನಾದೂರು ಇದ್ದಾರೆ.

ನಗರದ ಬಿಎಂಶ್ರೀ ಕಲಾಭವನದಲ್ಲಿ ಇಂದು ನಡೆದ ಕವನ ವಾಚನ ಸ್ಪರ್ಧೆಯನ್ನು ಗಾಯನ ಸಮಾಜದ ಕಾರ್ಯದರ್ಶಿ ಕೆ.ಮೋಹನ್ದೇವ್ ಆಳ್ವ ರವರು ಉದ್ಘಾಟಿಸಿದರು. ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ, ಡಾ.ಆರ್. ಲಕ್ಷ್ಮೀನಾರಾಯಣ, ಡಾ.ಶಾಂತರಾಜು, ಚಂದ್ರಶೇಖರ ನಾದೂರು ಇದ್ದಾರೆ.