
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.10: ಮಂತ್ರಾಲಯದ ಗುರು ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ ಮೂರು ದಿನಗಳ 354ನೇ ಆರಾಧನಾ ಮಹೋತ್ಸವ ಇಂದು ಆರಂಭಗೊಂಡಿದೆ.
ಪೂರ್ವಾರಾಧನೆಯ ದಿನವಾದ ಇಂದು ಪಂಚಾಮೃತ ಅಭಿಷೇಕ. ಹೂವಿನ ಅಲಂಕಾರ. ಕನಕ ಅಭಿಷೇಕ ನಗರದ ಸತ್ಯನಾರಾಯಣ ಪೇಟೆಯ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ನಡೆಯಿತು.