
ಬೀದರ್:ಜ.25: ತಾಲೂಕಿನ ಘೋಡಂಪಳ್ಳಿ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವೇದಪ್ರಕಾಶ್ ಆರ್ಯ ಅವರು ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಪೆÇ್ರೀಫೇಸರ್ ಎಸ್. ಎ. ಪಾಳೇಕರ್ ಮಾರ್ಗದರ್ಶನದಲ್ಲಿ
‘ಎ ಸ್ಟಡಿ ಆಫ್ ಹ್ಯೂಮನ್ ರೈಟ್ಸ್ ಇನ್ ಇಂಡಿಯಾ’ ವಿಷಯ ಕುರಿತು ಮಂಡಿಸಿದ ಪ್ರಬಂಧಕ್ಕೆ ಆಂಧ್ರ ಪ್ರದೇಶದ ದ್ರಾವಿಡಿಯನ ವಿಶ್ವವಿದ್ಯಾಲಯವು ಪಿಎಚಡಿ ಪದವಿ ಪ್ರದಾನ ಮಾಡಿದೆ.























