ನವಲಗುಂದ,ನ.೪: ಪಟ್ಟಣದಲ್ಲಿರುವ ಶ್ರೀ ರೇಣುಕಾದೇವಿ ರೈತರ ಗೋವಿನಜೋಳದ ಸಂಸ್ಕರಣ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಜರುಗಿತು.
ಸಂಘದ ಅಧ್ಯಕ್ಷರಾಗಿ ಸದುಗೌಡ. ಅಂದಾನಗೌಡ. ಪಾಟೀಲ ಉಪಾಧ್ಯಕ್ಷರಾಗಿ ಸೋಮೇಶ. ಜಗದೀಶ.ಉಪನಾಳ ಹಾಗೂ ನಿರ್ದೇಶಕರಾಗಿ ಶಿದ್ದಲಿಂಗಪ್ಪ. ಚನಬಸಪ್ಪ ಮದ್ಯೋರ, ಪಕ್ಕೀರಗೌಡ ರುದ್ರಗೌಡ ಕಲ್ಲನಗೌಡ್ರ, ಮಂಜುನಾಥ.ಹನಮಪ್ಪ. ಬಂಡಿವಾಡ, ನಾಗನಗೌಡ. ಶಿದ್ಧನಗೌಡ. ಪಾಟೀಲ, ಶ್ರೀಶೈಲಪ್ಪ ಶಿವರಾಮಪ್ಪ ನಿಡವಣಿ, ದೇವಪ್ಪ. ಮಲ್ಲಪ್ಪ. ಸೂರಿನ, ಬಸವರಾಜ. ಮುದಕಪ್ಪ.ನರಗುಂದ, ಅಣ್ಣಪ್ಪ ಶಂಕ್ರಪ್ಪ. ಬಾಗಿ, ಶಿವಪ್ಪ.ಮಲ್ಲಪ್ಪ. ಹಿರೇಣ್ಣವರ, ನಾಗಲಿಂಗಪ್ಪ ಭರಮಪ್ಪ. ದೊಡಮನಿ, ಗೋವಿಂದಪ್ಪ.ಭೀಮಪ್ಪ.ತಳವಾರ, ಸುಧೀಂದ್ರ.ರಾಮಪ್ಪ.ಬೆಟಗೇರ, ರುದ್ರಪ್ಪ. ಬಸಪ್ಪ.ಮಣಕವಾಡ, ಅನ್ನಪೂರ್ಣ.ಜಗದೀಶ. ಉಪನಾಳ,ಬಸವ್ವ.ಮಾದೇವಪ್ಪ. ಕುಡವಕ್ಕಲಿಗೇರ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗಾಯತ್ರಿ ರಾಠೋಡ ಘೋಷಿಸಿದರು.
ಇದೆ ವೇಳೆ ನೂತನ ಅಧ್ಯಕ್ಷ ಸದಾಶಿವಗೌಡ ಪಾಟೀಲ್ ಉಪಾಧ್ಯಕ್ಷ ಸೋಮೇಶ ಉಪನಾಳ ಇವರನ್ನು ಹಿರಿಯರಾದ ರಾಯನಗೌಡ ಪಾಟೀಲ್, ಬಸವರಾಜ ಹರಿವಾಳ, ನಾಗಪ್ಪ ಸಂಗಟಿ ಇತರರು ಸನ್ಮಾನಿಸಿದರು.























