ಲಕ್ಷೆ÷್ಮÃಶ್ವರ,ಡಿ.೨೬: ತಾಲೂಕಿನ ಹುಲ್ಲೂರು ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಹಬೂಬ ಅಲಿ ಗಾಡ್ಗೋಳಿ ಉಪಾಧ್ಯಕ್ಷರಾಗಿ ಶಿವಾನಂದ ಮಾಗಡಿ ಅವಿರೋಧವಾಗಿ ಆಯ್ಕೆಯಾದರು.
ಹಿರಿಯ ಸಹಕಾರಿ ದುರಿಣ ಮತ್ತು ಕೆಸಿಸಿ ಬ್ಯಾಂಕ್ ನಿರ್ದೇಶಕರಾದ ಗೋವಿಂದ ಗೌಡ ಪಾಟೀಲ್ ಅವರ ಹಾಗೂ ಬಡ್ನಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಆದ ಸತೀಶ್ ಗೌಡ ಪಾಟೀಲ್ ಅವರು ಸಕ್ರಿಯವಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬಾಲೇಹೂಸೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಬಸವ ರೆಡ್ಡಿ ಹನುಮರೆಡ್ಡಿ ಶಿವಪ್ಪ ಮುದಿಯಮ್ಮನವರ ಸದ್ದಾಮ್ ಹಾಲಗಿ ಗ್ರಾಮಸ್ಥರು ಮತ್ತು ಸಂಘದ ಸದಸ್ಯರು ಹಾಗೂ ಚುನಾವಣೆ ಅಧಿಕಾರಿ























