ಅವಿರೋಧ ಆಯ್ಕೆ


ಲಕ್ಷೆ÷್ಮÃಶ್ವರ,ನ.೨೦: ತಾಲೂಕಿನ ಶಿಗ್ಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಯಲ್ಲಪ್ಪ ತಳವಾರ ಉಪಾಧ್ಯಕ್ಷರಾಗಿ ಚೆನ್ನಪ್ಪ ಹುನಗುಂದ ನಿನ್ನೆ ಜರುಗಿದ ನಿರ್ದೇಶಕ ಮಂಡಳಿಯ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರಾದ ಅಶೋಕ್ ಹುಲಗೂರ ನಾಗಪ್ಪ ತೋಟದ ರಾಜು ಎಚ್ ಎತ್ತಿನಮನಿ ಸುರೇಶ್ ಗೋದಿ ಮುದುಕಪ್ಪ ಗಾಡದ ಹುಸೇನ್ ಸಾಬ್ ಗೂಡೂರ ನಿಂಗಪ್ಪ ದಾನಪ್ಪನವರ ದ್ಯಾಮವ್ವ ಕರ್ಜಗಿ ಕಮಲವ್ವ ಬಂಡಿವಾಡ ಇದ್ದರು.


ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಗ್ರಾಮದ ಹಿರಿಯರು ಮುಖಂಡರಾದ ಡಿ ವೈ ಹುನಗುಂದ ರಾಮಣ್ಣ ಲಮಾಣಿ ಬಸವರಾಜ್ ಕಳಸದ ಶಿವಾನಂದ ಅಡರಕಟ್ಟಿ ಶಂಭು ಹುನಗುಂದ ವಿಶ್ವನಾಥ್ ಶಿರಹಟ್ಟಿ ಬಸವರಾಜ್ ತೋಟದ ಮಹದೇವಪ್ಪ ಹುಲಗೂರ ಈರಣ್ಣ ನೂಲ್ವಿ ಫಕೀರೇಶ ಕುರಿ ಶೇರಿದಂತೆ ಸಹಕಾರ ಸಂಘದ ಕಾರ್ಯದರ್ಶಿಗಳು ಮತ್ತಿತರರು ಇದ್ದರು.