
ಲಕ್ಷೆ÷್ಮÃಶ್ವರ,ಜ.೧೩: ಪಟ್ಟಣದ ಸವಣೂರು ರಸ್ತೆಯಲ್ಲಿರುವ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಟಪ್ಪ ಎಂ ಅಗಡಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ರಾಷ್ಟಿçÃಯ ಯುವ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯ ಪರಶುರಾಮ ಬಾರ್ಕಿ ಅವರು ಜಗತ್ತಿಗೆ ಭಾರತದ ಧರ್ಮ ಪರಂಪರೆ ಮತ್ತು ಸಂಸ್ಕöÈತಿಯನ್ನು ಬಿಂಬಿಸಿದ ಮಹಾನ್ ಸಂತರು ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಧ್ಯಾತ್ಮದ ಒಳ ಮತ್ತು ಹೊರ ಗಳನ್ನು ಕರಗತ ಮಾಡಿಕೊಂಡಿದ್ದ ಸ್ವಾಮಿ ವಿವೇಕಾನಂದರು ಈ ದೇಶ ಕಂಡ ಅತ್ಯಂತ ಮಹಾನ್ ಯುವ ಚೇತನ ಶಕ್ತಿ ಆಗಿದ್ದರು.
ಯುವಕರು ಸ್ವಾಮಿ ವಿವೇಕಾನಂದರ ಬಗ್ಗೆ ಅಧ್ಯಯನ ಮಾಡಿ ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ದೇಶ ಇಂದು ಸುಮಾರು ೪೦ ಕೋಟಿ ಯುವ ಜನಾಂಗವನ್ನು ಹೊಂದಿದ್ದು ಈ ಯುಶಕ್ತಿ ಪ್ರಭುದ್ಧ ಸಂಪತ್ಭರಿತ ಸಮೃದ್ಧ ಸುಸ್ಥಿರ ದೇಶವನ್ನು ಕಟ್ಟಲು ಯುವಶಕ್ತಿ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊಫೆಸರ್ ವಿಕ್ರಂ ಶಿರೋಳ ಎನ್ಎಸ್ಎಸ್ ಘಟಕದ ಅಧಿಕಾರಿ ಸೋಮಶೇಖರ್ ಕೆರಿಮನಿ ಡಾ. ಅರುಣ ಕುಂಬಿ ಡಾ ಜಿ ಜಿ ಯತ್ತಿನಹಳ್ಳಿ ಎಸ್ ಎಫ್ ಕೊಡ್ಲಿ ಷಣ್ಮುಖ ಜಿ ಡಾಕ್ಟರ್ ಮಹೇಶ್ ಅಕ್ಕಿ ನಾಗರಾಜಬರದೇಲಿ ಗೀತಾ ಬ್ಯಾಟಿ ಶ್ರೀಕಾಂತ್

























