ಪೌರಕಾರ್ಮಿಕರ ಮುಷ್ಕರಕ್ಕೆ ಬೆಂಬಲ

ಬಾದಾಮಿ,ಮೇ.೨೯: ತಮ್ಮ ವಿವಿದ ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಪುರಸಭೆಯಲ್ಲಿ ಪೌರಕಾರ್ಮಿಕರು ನಡೆಸುತ್ತಿರುವ ಪೌರಕಾರ್ಮಿಕರ ಮು?À್ಕರದ ಸ್ಥಳಕ್ಕೆ ಭಾಜಪ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಅವರು ಪೌರಕರ್ಮಿಕರ ಅಗತ್ಯ ಬೇಡಿಕೆಗಳು ನ್ಯಾಯಯುತವಾಗಿದೆ ಸರ್ಕಾರ ಪೌರಕಾರ್ಮಿಕರನ್ನು ಕಡೆಗಣಿಸಿರುವುದು ವಿಷಾಧನಿಯವಾಗಿದೆ ರಾಜ್ಯಾದ್ಯಂತ ನೆಡೆಯುವ ಮು?À್ಕರಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಸೂಚಿಸಿದರು.


ಪುರಸಭೆ ಸದಸ್ಯ ನಾಗರಾಜ ಕಾಚೆಟ್ಟಿ ಮಾತನಾಡಿ ಪುರಸಭೆ ಆವರಣದಲ್ಲಿ ಪ್ರತಿಭಟನೆಗೆ ಕುಳಿತಿರುವ ಪೌರಕಾರ್ಮಿಕರು ತಮ್ಮ ದೈನಂದಿನ ಕೆಲಸಕ್ಕೆ ಗೈರಾಗಿ ಮು?À್ಕರದಲ್ಲಿ ನಡೆಸುತ್ತಿದ್ದು, ಸರಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು. ನಗರವನ್ನು ಸುಂದರವಾಗಿ ಕಾಣಲು ಘನತ್ಯಾಜ್ಯ ವಿಲೇವಾರಿಗೆ ಪೌರಕಾರ್ಮಿಕರ ಶ್ರಮ ಅತಿಮುಖ್ಯವಾಗಿದೆ ಹಾಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯ ಪೂರ್ವಕವಾಗಿ ಆಗ್ರಹ ಮಾಡುತ್ತೇವೆ ನಾವೂ ತಮ್ಮ ಬೇಡಿಕೆ ಮು?À್ಕರಕ್ಕೆ ತಮಗೆ ಬೆಂಬಲವಾಗಿರುತ್ತೇವೆ ಎಂದರು.


ನಮ್ಮ ಅನಿರ್ದಿ?Á್ಟವಧಿ ಮು?À್ಕರಕ್ಕೆ ನಗರದ ಸಾರ್ವಜನಿಕರ ಹಾಗೂ ವಿವಿಧ ಸಂಘಟನೆಗಳು ನಮಗೆ ಸಂರ್ಪೂರ್ಣ ಬೆಂಬಲಿಸುವAತೆ ನಗರದ ಪೌರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಜಮ್ಮನಕಟ್ಟಿ ಮನವಿ ಮಾಡಿದರು. ಮು?À್ಕರದಲ್ಲಿ ಮಹಾಂತೇಶ ತಳವಾರ, ಶೇಕರಯ್ಯ ಹೀರೆಮಠ , ಬಸವರಾಜ ಗೊರಕೊಪ್ಪ, ಅಶೋಕ ಯಲಿಗಾರ ,ಹಾಗೂ ಬಿಜೆಪಿ ಪುರಸಭೆ ಸದಸ್ಯರು ಹಾಗೂ ಪೌರಕಾರ್ಮಿಕರು ಹಾಜರಿದ್ದರು.
.