
ಕಲಬುರಗಿ:ಜೂ.೩೦: ಪ್ರಸಿದ್ಧ ಸಾಮಾಜಿಕ ಮಾಧ್ಯಮಗಳಾದ ವ್ಯಾಟ್ಸ್ಪ್, ಫೇಸ್ಬುಕ್, ಟ್ವಿಟರ್ನ, ಇನ್ಸಾ÷್ಟಗ್ರಾಮ್ನಂತಹ ಮುಂತಾದ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ಭಯ ಹುಟ್ಟಿಸುವ ಸಂಗತಿಗಳು, ಉಪಯೋಗವಿಲ್ಲದ ಸಂದೇಶಗಳನ್ನು ಹರಡಿಸುವ ಬದಲು, ಸಮಾಜಮುಖಿ ಚಿಂತನೆಗಳು, ಕಾರ್ಯಗಳನ್ನು ವಿನಿಮಯ ಮಾಡುವ ವೇದಿಕೆಯನ್ನಾಗಿಬಳಸಿಕೊಳ್ಳುವುದು ಅಗತ್ಯವಾಗಿದೆಎಂದುಉಪನ್ಯಾಸಕ, ಸಾಮಾಜಿಕಚಿಂತಕಎಚ್.ಬಿ.ಪಾಟೀಲ ಹೇಳಿದರು.
ನಗರದಆಳಂದ ರಸ್ತೆಯಜೆ.ಆರ್ ನಗರದಲ್ಲಿರುವ ‘ಸಕ್ಸಸ್ಕಂಪ್ಯೂಟರತರಬೇತಿಕೇAದ್ರ’ದಲ್ಲಿ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದಜರುಗಿದ’ವಿಶ್ವಸಾಮಾಜಿಕ ಮಾಧ್ಯಮ ದಿನಾಚರಣೆ’ಯಕಾರ್ಯಕ್ರಮವನ್ನು ಉದ್ಘಾಟಿಸಿ ಅವರುಮಾತನಾಡುತ್ತಿದ್ದರು.
ಸಾಮಾಜಿಕ ಮಾಧ್ಯಮಗಳು ಮಿತ್ರರು, ಬಂಧು-ಭಾAದವರು, ಸಹೃದಯರನ್ನು ಸಂಪರ್ಕಿಸುತ್ತದೆ. ಇದರಿಂದ ಸಂಬAಧ ಬೆಸೆಯಲು ಸಾಧ್ಯವಾಗುತ್ತದೆ. ಯಾವುದೇ ಮಾಹಿತಿಕ್ಷಣಾರ್ಧದಲ್ಲಿಎಲ್ಲರಿಗೆತಲುಪುತ್ತದೆ. ಯುವಕರು ಇವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯಅಧ್ಯಕ್ಷಅಸ್ಲಾA ಶೇಖ್, ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಓಂಕಾರ ವಠಾರ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.