
ಸೇಡಂ, ಫೆ ,15: ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಶ್ರೀ ಸಂತ ಸೇವಾಲಾಲ ಜಯಂತೋತ್ಸವ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಪುಷ್ಪನಮನ ಸಲ್ಲಿಸಿ ಸರಳವಾಗಿ ಆಚರಿಸಲಾಯಿತು.ಈ ವೇಳೆಯಲ್ಲಿ ಬಿಜೆಪಿಯ ಮಂಡಲ ಅಧ್ಯಕ್ಷ ಶರಣು ಮೆಡಿಕಲ್, ಬಂಜಾರಾ ಸಮಾಜದ ಅಧ್ಯಕ್ಷ ಅಶೋಕ್ ಪವರ್ ಮಂಡಲ ಪ್ರಧಾನ ಕಾರ್ಯದರ್ಶಿ ತಿರುಪತಿ ಶಹಾಬಾದಕರ್ ಎಸ್.ಸಿ ಮೋರ್ಚಾ ಅಧ್ಯಕ್ಷ ರಾಮು ಕಣೇಕಲ್ ಪ್ರಧಾನ ಕಾರ್ಯದರ್ಶಿ ಜೈ ಪ್ರಕಾಶ್ ರಾಠೋಡ್ ಹಾಗೂ ರಾಮು ನಾಯಕ ಅನಂತಪ್ಪ ಮೊತಾಕಪಲ್ಲಿ ಅಳ್ಳೆಪ್ಪಾ ಪೂಜಾರಿ ಸುರೇಶ ಆಡ್ಕಿ ಮುರಳಿಕೃಷ್ಣ ದೊಡ್ಡಮನಿ ಇದ್ದರು.



























