
ಲಕ್ಷೆ÷್ಮÃಶ್ವರ,ಜೂ೧ ಪಟ್ಟಣದ ಒಂದನೇ ವಾರ್ಡಿನ ಕವಡೆಶ್ವರ ನಗರದ ನಿವಾಸಿಗಳು ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಪುರಸಭೆಯ ಮುಂದೆ ಸೋಮುವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ನಿವಾಸಿಗರು ಅನೇಕ ವರ್ಷಗಳಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಅನೇಕ ಬಾರಿ ಮನವಿ ನೀಡಿ ಪ್ರತಿಭಟನೆ ಕೈಗೊಂಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಈಗ ಮಳೆಗಾಲ ಆರಂಭವಾಗಿರುವುದರಿAದ ರಸ್ತೆಗಳೆಲ್ಲ ಕೆಸರುಗದ್ದೆಗಳಾಗಿದ್ದು ಅಡ್ಡಾಡಲು ಸಹ ಆಗದಂತ ಸ್ಥಿತಿಯಿದೆ ಆದ್ದರಿಂದ ಈ ಕೂಡಲೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹನುಮಂತಪ್ಪ ಬಾಲೆಹೂಸೂರ ನಾಗಪ್ಪ ಪೂಜಾರ ಲಕ್ಷ÷್ಮಣ ಮುಳಗುಂದ ಮಲ್ಲಪ್ಪ ಬನ್ನಿ ಮೈಲಾರಪ್ಪ ಕೋರಿ ಮಂಜಪ್ಪ ಪಡಿಗೇರಿ ಬಸವಣ್ಣ ಉಳ್ಳಟ್ಟಿ ಗಂಗಮ್ಮ ಗಜಗೂಜಿ ಲಕ್ಷ÷್ಮವ ಕೋರಿ ದ್ಯಾಮವ್ವಗೂಜಗೊಜಿ ರೆಣವ್ವ ಗೊರವರ ಶಿವಲೀಲಾ ಬನ್ನಿ ಸಂಕವ್ವ ಮುಳಗುಂದ ರೇಣವ್ವ ಪೂಜಾರ ಜಯಮ್ಮ ಕುಷ್ಟಗಿ ರೇಖಾ ಮುಳುಗುಂದ್ ರತ್ನವಾ ಹೊಸಗೌಡ್ರು ಸೇರಿದಂತೆ ಅನೇಕರಿದ್ದರು.






















