ಜಾನಪದ ತಜ್ಞ ಪ್ರಶಸ್ತಿ ಪುರಸ್ಕøತ ಪ್ರೊ.ಪೋತೆಗೆ ಸನ್ಮಾನ

ಕಲಬುರಗಿ,ಡಿ.30-ಪೆÇ್ರ.ಬಿ.ಎಸ್. ಗದ್ದಗಿಮಠ ಜಾನಪದ ತಜ್ಞ ಪ್ರಶಸ್ತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಹಾಗೂ ಕಲಾ ನಿಕಾಯದ ಡೀನರು ಆದ ಪೆÇ್ರ.ಎಚ್.ಟಿ.ಪೆÇೀತೆ ಅವರು ಭಾಜನರಾದ ಕಾರಣ ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಉಪನ್ಯಾಸಕರಾದ ಡಾ.ಎಂ.ಬಿ.ಕಟ್ಟಿ, ಡಾ.ಹಣಮಂತ ಮೇಲಕೇರಿ, ಡಾ.ಸಂತೋಷ ಕಂಬಾರ, ಡಾ.ಪ್ರಕಾಶ ಸಂಗಮ, ಡಾ. ಜಗನ್ನಾಥ, ಡಾ. ಚಾಂದಸಾಬ, ಡಾ. ಸಂತೋಷ ಹಿರೇಮನಿ, ಡಾ.ಸಿದ್ದಾರ್ಥ ಬಬಲಾದ, ಡಾ.ಶುಲಾಬಾಯಿ, ಡಾ.ಶೀಲಾದೇವಿ ಬಿರಾದಾರ, ಸಂತೋಷ ಮಾನುರೆ, ಲಕ್ಷ್ಮಿರಾಣಿ ರೋಣದ, ಸುಭಾಶ್ಚಂದ್ರ ಮೇಲಿನಮನಿ ಮತ್ತು ವಿದ್ಯಾರ್ಥಿಗಳು ಸೇರಿ ಸನ್ಮಾಸಿದರು.