
ಕಲಬುರಗಿ:ನ.29:ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ತಾಲೂಕುಮಟ್ಟದಪ್ರತಿಭಾಕಾರಂಜಿಸ್ಪರ್ಧೆಗಳಲ್ಲಿವಿವೇಕಾನಂದವಿದ್ಯಾನಿಕೇತನಶಾಲೆಯಮಕ್ಕಳುಅತಿಹೆಚ್ಚುಬಹುಮಾನಪಡೆದುಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತರನ್ನುಅಭಿನಂದಿಸಿಮಾತನಾಡಿದಶಾಲೆಯ ಪ್ರಾಂಶುಪಾಲ ಸಿದ್ದಪ್ಪ ಭಗವತಿ, ಪ್ರತಿಭೆ ಎಲ್ಲರಲ್ಲೂ ಇರುತ್ತದೆ ಅದಕ್ಕೆ ಅವಕಾಶಗಳು ಹಾಗೂ ಪೆÇ್ರೀತ್ಸಾಹ ಬೇಕು. ಪ್ರತಿಭಾನ್ವಿತರು ಆಸಕ್ತಿ ಹಾಗೂ ಪರಿಶ್ರಮದಿಂದ ಪ್ರಯತ್ನಿಸಿದರೆ ಯಶಸ್ಸು ಅಂಥವರನ್ನು ಹುಡುಕಿಕೊಂಡು ಹೋಗುತ್ತದೆ ಎಂದರು.
ತಾಲೂಕುಮಟ್ಟದಸ್ಪರ್ಧೆಯನ್ನುನಗರದ ಶರಣಬಸವೇಶ್ವರ ವಸತಿ ಶಾಲೆಯಲ್ಲಿ ಆಯೋಜಿಸಲಾಗಿತ್ತು. ವಿವೇಕಾನಂದಶಾಲೆಯಮಕ್ಕಳುಒಟ್ಟು 23ಸ್ಪರ್ಧೆಗಳಲ್ಲಿಭಾಗವಹಿಸಿ 18 ಬಹುಮಾನಪಡೆದಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗ: ಪ್ರಥಮ ಸ್ಥಾನ : ಕಂಠಪಾಠ ಇಂಗ್ಲೀಷ್ -ಆರಾಧ್ಯ ಸಂತೋಷ, ಅಭಿನಯ ಗೀತೆ-ಆರುಷಿ ಸುರೇಶ,ಕ್ಲೇಮಾಡಲಿಂಗ್ಜೀವನಕುಮಾರ ಸಿದ್ದಯ್ಯ ಭಕ್ತಿಗೀತೆ – ಅನ್ವಿತಾ ಕರುಣೆಶ
ತೃತೀಯ ಸ್ಥಾನ:ಧಾರ್ಮಿಕಪಠಣ(ಅರೇಬಿಕ್)ಅರ್ಮಾನ್ ನಜೀರ್,ಚಿತ್ರಕಲೆ – ಓಂಕಾರ ರೆಡ್ಡಿ ಸತೀಶ ರೆಡ್ಡಿ, ಛದ್ಮವೇಷ – ಋಷಿಕೇಶ ಮಲ್ಲಿಕಾರ್ಜುನ
ಹಿರಿಯ ಪ್ರಾಥಮಿಕ ವಿಭಾಗ :ದ್ವಿತೀಯಸ್ಥಾನ : ದೇಶ ಭಕ್ತಿ ಗೀತೆ- ಪ್ರಜ್ಞಾ ರವೀಂದ್ರ, ಕಥೆ ಹೇಳುವುದು – ಆರಾಧ್ಯ ಸುರೇಶ, ಭಕ್ತಿ ಗೀತೆ – ಅನನ್ಯ ರಾಘವೇಂದ್ರ, ಕವನ ವಚನ – ವೈಷ್ಣವಿ ಸಿದ್ದಲಿಂಗ
ತೃತೀಯ ಸ್ಥಾನ: ಕಂಠಪಾಠ ಇಂಗ್ಲೀಷ – ವೈಷ್ಣವಿ ಗುರುರಾಜ
ಪ್ರೌಢ ಶಾಲೆ ವಿಭಾಗ:ಪ್ರಥಮ ಸ್ಥಾನ:ಖವ್ವಾಲಿ- ಪ್ರೇರಣಾ ಹಾಗೂ ತಂಡ,
ದ್ವಿತೀಯಸ್ಥಾನ : ಭಾಷಣ ಕನ್ನಡ – ಸಿಂಚನಾ ರಾಘವೇಂದ್ರ, ಭಾವಗೀತೆ-ಪ್ರೇರಣಾ ರುದ್ರಪ್ಪ, ಭರತನಾಟ್ಯ – ವನ್ಯ ಶಿವರಾಜ, ಜಾನಪದ ನೃತ್ಯ-ಅನುಷ್ಕಾ ಮತ್ತು ತಂಡ
ತೃತೀಯ ಸ್ಥಾನ: ಚಿತ್ರಕಲೆ-ರಕ್ಷಿತಾ ಆನಂದ,
ಸ್ಪರ್ಧಾಳುಗಳಿಗೆಶಾಲೆಯಚಿತ್ರಕಲಾಶಿಕ್ಷಕಿಸುಖದೇವಿಕೊರಳ್ಳಿ, ನೃತ್ಯ ಶಿಕ್ಷಕ ಪ್ರೇಮ್ ತೆಗನೂರ, ಶ್ರುತಿ ಕುಲಕರ್ಣಿ ಹಾಗೂಮಲ್ಲಿಕಾರ್ಜುನ ಜವಳಗಿ ಮಾರ್ಗದರ್ಶನಮಾಡಿದ್ದರು. ಮಕ್ಕಳಈಸಾಧನೆಗೆಶಾಲೆಯಪ್ರಾಂಶುಪಾಲಸಿದ್ದಪ್ಪಭಗವತಿ,ಮುಖ್ಯ ಗುರು ಅಂಬಿಕಾರೆಡ್ಡಿ,ಶೈಕ್ಷಣಿಕ ಸಂಯೋಜಕ ನಿಖಿಲ್ ಪಾಟೀಲ,ಶಿಕ್ಷಕರುಹಾಗೂಪೆÇೀಷಕರುಮೆಚ್ಚುಗೆವ್ಯಕ್ತಪಡಿಸಿದ್ದಾರೆ.























