ಕಲಬುರಗಿ,ಅ.೯-ನಗರದ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭುದೇವ ನಗರ ಪ್ರತಿಷ್ಠಾನದ ವತಿಯಿಂದ ಸಚಿವ ಎಂ.ಬಿ.ಪಾಟೀಲ ಅವರ ೫೧ನೇ ಜನ್ಮದಿನಾಚರಣೆ ಪ್ರಯುಕ್ತ ಮಕ್ಕಳಿಗೆ ನೋಟ್ ಬುಕ್, ಪೆನ್ಗಳನ್ನು ವಿತರಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ಡಾ.ರಾಜಶೇಖರ ಪಾಟೀಲ, ಭೀಮರಾವ ಪೂಜಾರಿ, ರಮೇಶ ಪಾಟೀಲ, ಸಂತೋಷಕುಮಾರ ಬೆಳಮಗಿ, ನಿಂಗರಾಜ ಪಾಟೀಲ, ಪ್ರವೀಣ್ ಜಳಕೋಟೆ, ಲಕ್ಷö್ಮಣ ಪೂಜಾರಿ, ಶಾಲೆಯ ಮುಖ್ಯಗುರು ಶ್ವೇತಾ ಪಾಟೀಲ, ಶಿಕ್ಷಕಿಯರಾದ ರೇಣುಕಾ, ಸಂಗೀತಾ, ಶಿಕ್ಷಕರಾದ ಪ್ರಕಾಶ್ ಪಾಟೀಲ, ನೀಲಕಂಠರಾವ ಬೆಳಮಗಿ, ಸುಭಾಷ ಕವಲಗಿ ಸೇರಿದಂತೆ ಮತ್ತಿತತರರು ಉಪಸ್ಥಿತರಿದ್ದರು.























