ಸತ್ತೂರು,ಅ23: ಅಯೋಧ್ಯಾ ಪತಿ ಶ್ರೀರಾಮಚಂದ್ರ ದೇವರ ಪ್ರತಿಷ್ಠಾಪನ ಮಹೋತ್ಸವದ ಅಂಗವಾಗಿ ಸಂವತ್ಸರ ಪರ್ಯಂತ ಶ್ರೀಮದ್ ರಾಮಾಯಣದ “ಉತ್ತರಕಾಂಡ ಕಥಾ ಪ್ರವಚನ” ಉಪನ್ಯಾಸವನ್ನು ಸತ್ತೂರಿನ ನಾರಾಯಣ ನಾರಾಯಣ ಬಳಗದ ಆಶ್ರಯದಲ್ಲಿ, ವನಸಿರಿ ನಗರದಲ್ಲಿರುವ ಡಾ. ಶ್ರೀನಾಥ ಇವರ ನಿವಾಸದಲ್ಲಿ , ಬರುವ ಶನಿವಾರ ಮತ್ತು ಭಾನುವಾರ ಅಂದರೆ ದಿನಾಂಕ 25 ಹಾಗೂ 26 ನೇ ಅಕ್ಟೋಬರ, 2025 ರಂದು ಸಾಯಂಕಾಲ 6 -00 ರಿಂದ 7-00 ರ ವರೆಗೆ ಹಮ್ಮಿಕೊಳ್ಳಲಾಗಿದೆ.
ವಿಶೇಷ ಉಪನ್ಯಾಸಕರಾಗಿ ಪಂ. ಪೂರ್ಣಪ್ರಜ್ಞಾಚಾರ್ಯ ಮಳಗಿ ಯವರು ಆಗಮಿಸಲಿದ್ದಾರೆ. ಇದಕ್ಕೂ ಪೂರ್ವ ನಾರಾಯಣಿ ಭಜನಾ ಮಂಡಳಿಯವರಿಂದ ಭಜನೆ ಹಾಗೂ ಗುರುಗಳ ಸದಸ್ಯರ ಪಾರಾಯಣಗಳು ಸಕಲ ಸದಸ್ಯರು ಸಕಾಲಕ್ಕೆ ಆಗಮಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ ಸಂಖ್ಯೆ 63 61 83 57 10 ನ್ನು ಸಂಪರ್ಕಿಸಲು ಕೋರಲಾಗಿದೆ ಎಂದು ಬಳಗದ ಕಾರ್ಯದರ್ಶಿ ರಘೋತ್ತಮ ಅವಧಾನಿಯವರು ತಿಳಿಸಿದ್ದಾರೆ. ಕ
್ಯ
























