
ಚಿಟಗುಪ್ಪಾ :ನ.23: ಪಟಣದಲ್ಲಿ ಎ ಜಿ ಎಸ್ ಅರನಾ ಟಫ್ರ್ ಉದ್ಘಾಟನೆ
ಕ್ರೀಡೆಗಳು ಮಾನವ ಆರೋಗ್ಯವನ್ನು ಕಾಪಾಡುತ್ತವೆ ಮಕ್ಕಳು ಮೊಬೈಲ್ ಫೆÇೀನ್ಗಳಿಂದ ದೂರವಿದ್ದು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಶಾಸಕ ಡಾಕ್ಟರ್ ಸಿದ್ದು ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಮುಹಮ್ಮದ್ ಅಖಿಲ್ ಮಿಯಾನ್ ಮತ್ತು ಅವರ ಕುಟುಂಬದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಜಗತ್ತಿನ ಪ್ರತಿಯೊಂದು ಕೆಲಸವೂ ಹಣ ಗಳಿಸಲು ಮಾತ್ರ ಮಾಡಬಾರದು ಸಮಾಜಕ್ಕಾಗಿ ಕೆಲಸ ಮಾಡುವವರನ್ನು ಹುರಿದುಂಬಿಸಿ ವಿಭಿನ್ನ ರೀತಿಯಲ್ಲಿ ಕೆಲಸ ಮಾಡಲು ಪೆÇ್ರೀತ್ಸಾಹಿಸಬೇಕೆಂದು ಅಲ್ಲಿ ಉಪಸ್ಥಿರಿದ್ದ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಮೀಯತ್ ಉಲೇಮಾ ಹಿಂದ್ ಬೀದರ ಅಧ್ಯಕ್ಷ ತಸದುಕ ನದ್ವಿ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ್ ಬೆಳಖೇರಾ. ಪುರಸಭೆ ಮಾಜಿ ಉಪಾಧ್ಯಕ್ಷ ಮೀರ್ ಮುಜಾಫರ್ ಅಲಿ ಮಾಲಿ ಪಟೇಲ್, ರೇವಣಪ್ಪಾ ಹೂಗಾರ್. ಸೂರ್ಯಕಾಂತ ಮಠಪತಿ, ಜಮೀಯತ್ ಉಲೇಮಾ ಅಧ್ಯಕ್ಷ ಮೌಲಾನಾ ಖುರ್ಷಿದ್ ಅಹ್ಮದ್ ಖಾಸ್ಮಿ, ಶೈಖ್ ಮಹೇಬೂಬ್ ಪಟೇಲ್, ಮುಹಮ್ಮದ್ ಇಸ್ಮಾಯಿಲ್ ಲಾತೋಡಿ. ಬಿ ಜೆ ಪಿ ಮುಖಂಡ ಅನಿಲ್ ಜೋಶಿ. ವೀರಪ್ಪ ಜಟ್ಲ. ಡಾಕ್ಟರ್ ಅಬ್ದುಲ್ ಖುದ್ದೂಸ್, ಸಹಾಯಕ ಪ್ರಾಧ್ಯಾಪಕ ಸೈಯದ್ ಮುಸ್ತಫಾ ಖಾದ್ರಿ, ಮುಹಮ್ಮದ್ ತಹಸೀನ್ ಅಹ್ಮದ್ ನಾಗೋರಿ, ಮಹಮ್ಮದ್ ಮಕ್ಬೂಲ್ ಮಿಯಾನ್. ಮುಹಮ್ಮದ್ ಆರಿಫ್. ಮುಹಮ್ಮದ್ ಶರೀಫ್.ಮುಹಮ್ಮದ್ ಆದಿಲ್. ಕ್ರೀಡಾಪಟುಗಳು ಉಪಸ್ಥಿತರಿದ್ದರು

























