Facebook Instagram Mail Twitter Youtube
  • ಸುದ್ಧಿ
    • ಅಂತರಾಷ್ಟ್ರೀಯ
    • ರಾಜ್ಯ
    • ರಾಷ್ಟ್ರೀಯ
  • ಜಿಲ್ಲೆ
    • ಕಲಬುರಗಿ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬೀದರ್
    • ಬೆಂಗಳೂರು
    • ಮಂಗಳೂರು
    • ಮೈಸೂರು
    • ಯಾದ್ಗೀರ್
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹುಬ್ಬಳ್ಳಿ
  • ಚಿತ್ರ ವಾಣಿ
    • ಬಾಲಿವುಡ್
    • ಸ್ಯಾಂಡಲ್ ವುಡ್
  • ಕ್ರೈಂ ಸುದ್ದಿಗಳು
  • ಆರೋಗ್ಯ
  • ಕ್ರೀಡೆ
  • ಇ-ಪೇಪರ್
    • ಕಲಬುರಗಿ ಇ-ಪೇಪರ್
    • ತುಮಕೂರು ಇ-ಪೇಪರ್
    • ದಾವಣಗೆರೆ ಇ-ಪೇಪರ್
    • ಬಳ್ಳಾರಿ ಇ-ಪೇಪರ್
    • ಬೆಂಗಳೂರು ಇ-ಪೇಪರ್
    • ಮಂಗಳೂರು ಇ-ಪೇಪರ್
    • ಮೈಸೂರು ಇ-ಪೇಪರ್
    • ರಾಯಚೂರು ಇ-ಪೇಪರ್
    • ವಿಜಯನಗರ ಇ-ಪೇಪರ್
    • ವಿಜಯಪುರ ಇ-ಪೇಪರ್
    • ಹುಬ್ಬಳ್ಳಿ ಇ-ಪೇಪರ್
  • ಗ್ಯಾಲರಿ
  • ಪಾಕವಿಧಾನ
  • Youtube Channel
Search
Wednesday, July 9, 2025
  • ನಮ್ಮ ಕುರಿತಂತೆ
  • ಸಂಪರ್ಕ
Facebook Instagram Mail Twitter Youtube
Sign in
Welcome! Log into your account
Forgot your password? Get help
Password recovery
Recover your password
A password will be e-mailed to you.
Sanjevani
  • ಸುದ್ಧಿ
    • Allಅಂತರಾಷ್ಟ್ರೀಯರಾಜ್ಯರಾಷ್ಟ್ರೀಯ

      ಬಿಹಾರದಲ್ಲಿ ಒಂದೇ ಕುಟುಂಬದ ಐವರು ಹತ್ಯೆ

      ಅಂತಿಮ ಹಂತಕ್ಕೆ ಭಾರತ- ಅಮೆರಿಕ ವ್ಯಾಪಾರ ಒಪ್ಪಂದ

      ಉದ್ಯಮಿ ಹತ್ಯೆಗೆ ಶಸ್ತ್ರಾಸ್ತ್ರ ಒದಗಿಸಿದ ಆರೋಪಿ ಎನ್ಕೌಂಟರ್

      ಟೆಕ್ಸಾಸ್‍ನಲ್ಲಿ ಮಳೆ, ಪ್ರವಾಹ ಸತ್ತವರÀ ಸಂಖ್ಯೆ 100ಕ್ಕೇರಿಕೆ

  • ಜಿಲ್ಲೆ
    • Allಕಲಬುರಗಿತುಮಕೂರುದಾವಣಗೆರೆಬಳ್ಳಾರಿಬೀದರ್ಬೆಂಗಳೂರುಮಂಗಳೂರುಮೈಸೂರುಯಾದ್ಗೀರ್ರಾಯಚೂರುವಿಜಯನಗರವಿಜಯಪುರಶಿವಮೊಗ್ಗಹುಬ್ಬಳ್ಳಿ

      ಬಿಜೆಪಿ ಬಳ್ಳಾರಿ ನಗರ ಅಧ್ಯಕ್ಷರಾಗಿಗುರ್ರಂ ವೆಂಕಟರಮಣ ಅವಿರೋಧ ಆಯ್ಕೆ

      ಬಳ್ಳಾರಿ ಪೊಲೀಸ್ ಜಿಮ್ಖಾನ ಅಧ್ಯಕ್ಷರಾಗಿ ರವಿ ರಾಜಶೇಖರ ರೆಡ್ಡಿ ಆಯ್ಕೆ

      ಸಾಹಿತಿ ಹಂಪಾನಾ ಸೇರಿ ಮೂವರಿಗೆ ಗೌಡಾ ಪ್ರದಾನ

      ಒಕ್ಕಲೆಬ್ಬಿಸುವುದನ್ನು ಖಂಡಿಸಿ ರಾಜಾಪುರ ಗ್ರಾಮಸ್ಥರಿಂದ ಪ್ರತಿಭಟನೆ

  • ಚಿತ್ರ ವಾಣಿ
    • Allಬಾಲಿವುಡ್ಸ್ಯಾಂಡಲ್ ವುಡ್

      ನಾನೇ ಮೊದಲ ಕೊಡವ ನಟಿ ರಶ್ಮಿಕಾ ಮಂದಣ್ಣ

      ೧೩೨.೯೦ ಕೋಟಿ ಗಳಿಸಿದ ಸಿತಾರೆ ಜಮೀನ್ ಪರ್

      ದೇಶಭಕ್ತಿಯ ಸಂದೇಶ ಸಾರುವ ಓ ಮೈ ಇಂಡಿಯಾ

      ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಅನ್ಯ ತಪಸ್ಸಿ

  • ಕ್ರೈಂ ಸುದ್ದಿಗಳು
  • ಆರೋಗ್ಯ
    • ಅರಿಶಿನದ ಪ್ರಯೋಜನಗಳು

      ಬೊಜ್ಜು ಕರಗಿಸಲು ಸೀಬೆ ಮದ್ದು

      ಹಾಗಲಕಾಯಿಯ

      ಗಂಟಲು ಬೇನೆಯ ಕಿರಿಕಿರಿಗೆ ಮನೆಮದ್ದು

      ಕೋವಿಡ್‌ನಿಂದ ಕಣ್ಣುಗಳ ಮೇಲೆ ಬೀರುವ ಪರಿಣಾಮಕ್ಕೆ ಸಲಹೆ

  • ಕ್ರೀಡೆ
    • ಲಾರ್ಡ್ಸ್ ಟೆಸ್ಟ್‌ಗೆ ವೇಗದ ಬೌಲರ್ ಬುಮ್ರಾ ಲಭ್ಯ:ಗಿಲ್

      ಹೊಸ ಭಾಷ್ಯ ಬರೆದ ಗಿಲ್, ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು

      ಶುಭಮನ್ ಗಿಲ್ ಕಿರಿಯ ವಯಸ್ಸಲ್ಲೇ ಅದ್ಭುತ ಸಾಧನೆ

      ಇಂಗ್ಲೆಂಡ್ ವಿರುದ್ಧ ಗಿಲ್ ಭರ್ಜರಿ ದ್ವಿಶತಕ

      ಟೆಸ್ಟ್‌ನಲ್ಲಿ ಹೆಚ್ಚು ವಿಕೆಟ್ ಗಳಿಸಿದಸ್ಪಿನ್ನರ್‌ಗಳ ಪಟ್ಟಿಯಲ್ಲಿ ಭಾರತೀಯರು

  • ಇ-ಪೇಪರ್
    • Allಕಲಬುರಗಿ ಇ-ಪೇಪರ್ತುಮಕೂರು ಇ-ಪೇಪರ್ದಾವಣಗೆರೆ ಇ-ಪೇಪರ್ಬಳ್ಳಾರಿ ಇ-ಪೇಪರ್ಬೆಂಗಳೂರು ಇ-ಪೇಪರ್ಮಂಗಳೂರು ಇ-ಪೇಪರ್ಮೈಸೂರು ಇ-ಪೇಪರ್ರಾಯಚೂರು ಇ-ಪೇಪರ್ವಿಜಯನಗರ ಇ-ಪೇಪರ್ವಿಜಯಪುರ ಇ-ಪೇಪರ್ಹುಬ್ಬಳ್ಳಿ ಇ-ಪೇಪರ್

      08072025 Ballari.

      08072025 MYSORE

      08072025-Vijayanagara

      07072025Davanagere

  • ಗ್ಯಾಲರಿ
  • ಪಾಕವಿಧಾನ
    • ಪ್ರಾನ್ಸ್ ಪಕೋಡ

      ಫಿಶ್ ವಿನೆಗರ್ ತವಾ ಪ್ರೈ

      ಪೋರ್ಚುಗೀಸ್ ಫಿಶ್

      ಫಿಶ್ ಪ್ರೈ

      ಹರಿಯಾಲಿ ಫಿಶ್ ಪ್ರೈ

  • Youtube Channel
Home ಜಿಲ್ಲೆ ಬೆಂಗಳೂರು ಗ್ರಾ.ಪಂ.ಗಳಲ್ಲಿ ವಾರಸ್ ಖಾತೆ- ಪಿಂಚಣೆ ಅದಾಲತ್
  • ಜಿಲ್ಲೆ
  • ಬೆಂಗಳೂರು

ಗ್ರಾ.ಪಂ.ಗಳಲ್ಲಿ ವಾರಸ್ ಖಾತೆ- ಪಿಂಚಣೆ ಅದಾಲತ್

By
Bangalore_Newsroom
-
June 21, 2025
Facebook
Twitter
WhatsApp
Email

    ಶ್ರೀನಿವಾಸಪುರ, ಜೂ.೨೧-ಜಮೀನಿನ ಖಾತೆ ಬದಲಿಸಿಕೊಳ್ಳಲು ಹಾಗೂ ಪಿಂಚಣಿ ಸೌಲಭ್ಯ ಪಡೆಯಲು ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿರುವ ಕಾರಣ, ಅವರಿಗೆ ಅನುಕೂಲವಾಗಲಿ ಎಂದು ಪವತಿ ವಾರಸ್ ಖಾತೆ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೊದಲಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ್.ಎನ್ ಹೇಳಿದರು.


    ತಾಲ್ಲೂಕಿನ ಹೊದಲಿ ಗ್ರಾ.ಪಂ ಆವರಣದಲ್ಲಿ ಗ್ರಾ.ಪಂ ಹಾಗೂ ಕಂದಾಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪವತಿ ವಾರಸ್ ಖಾತೆ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


    ಗ್ರಾ.ಪಂ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಹಲವರು ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಪೋಷಕರ ನಿಧನದ ನಂತರ ತಮ್ಮ ಹೆಸರಿಗೆ ಖಾತೆ ಮಾಡಿಕೊಳ್ಳಲು ಸಾಧ್ಯವಾಗದೆ ಪರಿತಪಿಸುತ್ತಿದ್ದರು. ಅಂತವರಿಗೆ ಅನುಕೂಲವಾಗಲಿ ಎಂದು ಪವತಿ ವಾರಸ್ ಖಾತೆ ಅಭಿಯಾನದ ಮೂಲಕ ಸುಲಭವಾಗಿ ಖಾತೆ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ. ಜಮೀನಿನ ಹಕ್ಕು ಪಡೆದವರು ವಿವಿಧ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.


    ಪಿಂಚಣಿ ಸೌಲಭ್ಯ ಪಡೆಯಲು ಸಾಧ್ಯವಾಗದ ವಯಸ್ಸಾದವರು, ವಿಧವೆಯರು, ವಿಕಲಚೇತನರಿಗೆ ಈ ಅದಾಲತ್ ಮೂಲಕ ಪಿಂಚಣಿ ಸೌಕರ್ಯ ಕಲ್ಪಿಸಲಾಗುತ್ತಿದೆ. ಅರ್ಹರು ಇದರ ಅನುಕೂಲಗಳನ್ನು ಪಡೆದು, ಜೀವನ ಸುಧಾರಿಸಿಕೊಳ್ಳಬೇಕು ಎಂದು ತಿಳಿಸಿದರು.


    ಉಪ ತಹಶೀಲ್ದಾರ್ ಪವಿತ್ರ ಮಾತನಾಡಿ, ಕಂದಾಯ ಇಲಾಖೆ ಹಾಗೂ ಗ್ರಾ.ಪಂ ಜೊತೆಗೂಡಿ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರಿಂದ ಹಲವರಿಗೆ ಅನುಕೂಲವಾಗಿದೆ ಎಂದರು.


    ಮುಂದಿನ ದಿನಗಳಲ್ಲೂ ಗ್ರಾ.ಪಂ ವ್ಯಾಪ್ತಿಯಲ್ಲಿ ಇದೇ ರೀತಿ ಅದಾಲತ್ ಕಾರ್ಯಕ್ರಮಗಳನ್ನು ಎಲ್ಲಾ ಕಡೆ ಆಯೋಜಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.


    ಕಾರ್ಯಕ್ರಮದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷರಾದ ಕೆ.ಗೋಪಾಲರೆಡ್ಡಿ, ಸದಸ್ಯರಾದ ಡಿ.ವಿ ಆಂಜನೇಯರೆಡ್ಡಿ, ಹೆಚ್.ಎಲ್ ಅಶೋಕ್ ಕುಮಾರ್, ಜಿ.ಸಿ ಮಂಜುನಾಥರೆಡ್ಡಿ, ರಾಮಚಂದ್ರ, ಗೋವಿಂದಪ್ಪ, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಎಸ್.ಸಂಪತ್ ಕುಮಾರ್, ಗ್ರಾಮ ಆಡಳಿತಾಧಿಕಾರಿಗಳಾದ ಸ್ವಾತಿ, ಪೃಥ್ವಿ, ನಿರ್ಮಲ, ಆಸೀಫ್ ಲತೀಫ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

    • TAGS
    • Heir Account-Pension Adalat in Gram Panchayats/Kolar/Karnataka
    Facebook
    Twitter
    WhatsApp
    Email
      Bangalore_Newsroom

      RELATED ARTICLESMORE FROM AUTHOR

      ಬಲಿಷ್ಠ ಭಾರತ ಮಂತ್ರ ಅಳವಡಿಸಿಕೊಳ್ಳಲು ರಾಜ್ಯಪಾಲರ ಕರೆ

      ಪಠ್ಯೇತರ ಚುಟುವಟಿಕೆಗೆ ಒತ್ತು ನೀಡಲು ಸಲಹೆ

      ಮೋದಿರಿಗೆ ವಿಶ್ವದ ಇಪ್ಪತೈದು ದೇಶಗಳಲ್ಲಿ ಅತ್ಯುನ್ನತ ಗೌರವ ಪ್ರಶಸ್ತಿಗಳು

      11,687FansLike
      8,762FollowersFollow
      3,864SubscribersSubscribe
      ABOUT US
      Sanjevani is the leading Kannada newspaper in Karnataka.
      Sanjevani, since its inception in 1982, has led the revolution of print media reporting. Currently the newspaper is published in 10 cities across the state of Karnataka.
      Contact us: contact@sanjevani.com
      FOLLOW US
      Facebook Instagram Mail Twitter Youtube
      • Contact
      • Terms of Use
      • Privacy Policy
      © 2025 Copyright of Sanjevani. All Rights Reserved.