Home ಜಿಲ್ಲೆ ಹುಬ್ಬಳ್ಳಿ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ

ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ

ಲಕ್ಷೆ÷್ಮÃಶ್ವರ,ಜು೩೦ ತಹಶೀಲ್ದಾರರ ಕಾರ್ಯಾಲಯದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತೋತ್ಸವವನ್ನು ಆಚರಿಸಲಾಯಿತು.


ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಗ್ರೇಡ್ ೨ ತಹಸಿಲ್ದಾರ್ ಮಂಜುನಾಥ್ ಅಮಾಸಿ ಮತ್ತು ಸಮಾಜ ಬಂಧುಗಳು ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮಾಜದ ತಾಲೂಕ ಘಟಕದ ಅಧ್ಯಕ್ಷರಾದ ಗುಡ್ಡಪ್ಪ ಹಡಪದ, ನಗರ ಘಟಕದ ಅಧ್ಯಕ್ಷ ವಿನೋದ ಹಡಪದ, ಯುವ ಮುಖಂಡ ಅಂಬರೀಶ ತೆಂಬದಮನಿ, ಮುತ್ತಣ್ಣ ನಾವಿ, ಮಹೇಶ ಹಡಪದ, ಲಕ್ಷ÷್ಮಣ ನಾವಿ, ಶಂಕರ ನಾವಿ, ಎನ್ ಹೆಚ್ ಹಡಪದ, ದುಂಡಪ್ಪ ಹಡಪದ, ನಿಂಗಪ್ಪ ಹಡಪದ, ಶಂಕರ ಹಡಪದ, ಮಲ್ಲೇಶ ಹಡಪದ, ಮಂಜಪ್ಪ ಹಡಪದ ಹಾಗೂ ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ವರ್ಗದವರು ಇದ್ದರು.