ಪ್ರತಿಭಾ ಕಾರಂಜಿ: ಅತಿ ಹೆಚ್ಚು ಬಹುಮಾನ ಗಳಿಸಿದ ವಿವಿಎನ್ ಶಾಲೆ

ಕಲಬುರಗಿ:ನ.18:ನಗರದ ಜೇವರ್ಗಿ ಕಾಲೋನಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಕರುಣೇಶ್ವರ ನಗರದಲ್ಲಿರುವ ವಿವೇಕಾನಂದ ವಿದ್ಯಾ ನಿಕೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿಅತಿ ಹೆಚ್ಚು ಬಹುಮಾನ ಗಳಿಸಿ 29 ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ. ವಿಜೇತರಿಗೆ ಕ್ಲಸ್ಟರ್ ಸಿ.ಆರ್.ಪಿ.ಮಲಿಕ್ ಸಾಬ್ ನಧಾಫ್ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಮಕ್ಕಳ ಸರ್ವೋತೋಮುಖ ಅಭಿವೃದ್ಧಿಗೆ ಇಂತಹ ವೇದಿಕೆಗಳು ಅಗತ್ಯ. ಶಿಕ್ಷಕರು ಮಕ್ಕಳಲ್ಲಡಗಿರುವ ಪ್ರತಿಭೆ ಗುರುತಿಸಿ ಬೆಳೆಸಬೇಕು ಎಂದರು.

ಕಿರಿಯ ಪ್ರಾಥಮಿಕ ವಿಭಾಗ: ಪ್ರಥಮ ಸ್ಥಾನ : ಕಂಠಪಾಠ ಇಂಗ್ಲೀಷ್ -ಆರಾಧ್ಯ ಸಂತೋಷ,ಅಭಿನಯ ಗೀತೆ-ಆರುಷಿ ಸುರೇಶ,ಛದ್ಮವೇಷ – ಋಷಿಕೇಶ ಮಲ್ಲಿಕಾರ್ಜುನ, ಚಿತ್ರಕಲೆ – ಓಂಕಾರ ರೆಡ್ಡಿ ಸತೀಶ ರೆಡ್ಡಿ, ಭಕ್ತಿಗೀತೆ – ಅನ್ವಿತಾ ಕರುಣೆಶ
ದ್ವಿತೀಯ ಸ್ಥಾನ: ಆಶುಭಾಷಣ – ಶ್ರೇಯಾ ಸಿದ್ದಪ್ಪ
ತೃತೀಯ ಸ್ಥಾನ:ಕಥೆ ಹೇಳುವುದು – ತನುಶ್ರೀ ದೇವೇಂದ್ರಕುಮಾರ

ಹಿರಿಯ ಪ್ರಾಥಮಿಕ ವಿಭಾಗ : ಪ್ರಥಮ ಸ್ಥಾನ:ಕಂಠಪಾಠ ಇಂಗ್ಲೀಷ – ವೈಷ್ಣವಿ ಗುರುರಾಜ ,ದೇಶ ಭಕ್ತಿ ಗೀತೆ- ಪ್ರಜ್ಞಾ ರವೀಂದ್ರ, ಕಥೆ ಹೇಳುವುದು – ಆರಾಧ್ಯ ಸುರೇಶ, ಭಕ್ತಿ ಗೀತೆ – ಅನನ್ಯ ರಾಘವೇಂದ್ರ, ಕವನ ವಚನ – ವೈಷ್ಣವಿ ಸಿದ್ದಲಿಂಗ

ಪ್ರೌಢ ಶಾಲೆ ವಿಭಾಗ:ಪ್ರಥಮ ಸ್ಥಾನ:ಭಾಷಣ ಕನ್ನಡ – ಸಿಂಚನಾ ರಾಘವೇಂದ್ರ, ಜಾನಪದ ಗೀತೆ – ಸುರಭಿ ಸುಧೀರ, ಭರತನಾಟ್ಯ – ವನ್ಯ ಶಿವರಾಜ, ಚಿತ್ರಕಲೆ-ರಕ್ಷಿತಾ ಆನಂದ, ಚರ್ಚಾ ಸ್ಪರ್ಧೆ – ಕಾವ್ಯ ಅಜೀತಕುಮಾರ, ರಂಗೋಲಿ- ಬಿಂದುಶ್ರೀ ರೇವಣಸಿದ್ದಯ್ಯ, ಗಝಲ್-ಪ್ರೇರಣಾ ರುದ್ರಪ್ಪ, ಆಶು ಭಾಷಣ – ಲಕ್ಷ್ಮೀ ಕಲ್ಲಪ್ಪ, ಖವ್ವಾಲಿ-ಶಾಂತನು ಹಾಗೂ ತಂಡ, ಜಾನಪದ ನೃತ್ಯ-ಅನುಷ್ಕಾ ಮತ್ತು ತಂಡ
ದ್ವಿತೀಯ ಸ್ಥಾನ:, ಭಾಷಣ ಹಿಂದಿ – ಕಾರ್ತಿಕ ವೆಂಕಟೇಶ, ಭಾವಗೀತೆ – ಪ್ರೇರಣಾ ರುದ್ರಪ್ಪ, ಪ್ರಬಂಧ ರಚನೆ – ದಾನೇಶ್ವರಿ ಸಿದ್ದಪ್ಪ, ಚರ್ಚಾ ಸ್ಪರ್ಧೆ – ಕಾವ್ಯ ಅಜೀತಕುಮಾರ
ತೃತೀಯ ಸ್ಥಾನ:ಧಾರ್ಮಿಕ ಪಠಣ – ಬದ್ರಿನಾಥ ಓಂಕಾರ,ಭಾಷಣ ಇಂಗ್ಲೀಷ್ – ನಂದಿತಾ ರಾಜೀವ, ಕವನ ವಾಚನ – ಸುದೇಷ್ಣಾ ಓಂಕಾರ, ರಸ ಪ್ರಶ್ನೆ-ಕಿರಣ ಕಂಟೆಪ್ಪ ಹಾಗೂ ಗುರುರಾಜ ಕಲ್ಲಪ್ಪ
ವಿದ್ಯಾರ್ಥಿಗಳಿಗೆ ಶಾಲೆಯ ಸಂಗೀತ ಶಿಕ್ಷಕರಾದ ಸವಿತಾ ಕುಲಕರ್ಣಿ, ಶ್ರುತಿ ಕುಲಕರ್ಣಿ, ಚಿತ್ರಕಲಾ ಶಿಕ್ಷಕಿ ಸುಖದೇವಿ ಕೋರಳ್ಳಿ, ನೃತ್ಯ ಶಿಕ್ಷಕ ಪ್ರೇಮಕುಮಾರ ಹಾಗೂ ಇತರ ವಿಷಯ ಶಿಕ್ಷಕರು ಮಾರ್ಗದರ್ಶನ ಮಾಡಿದ್ದರು. ಮಕ್ಕಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಸುವರ್ಣ ಭಗವತಿ, ಪ್ರಾಂಶುಪಾಲ ಸಿದ್ದಪ್ಪ ಭಗವತಿ,ಶಿಕ್ಷಕರುಹಾಗೂ ಪೆÇೀಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.