ಪೂರ್ವ ಬಾವಿ ಸಭೆ

ಆಲಮೇಲ:ಡಿ.೧೧: ಪಟ್ಟಣದ ವಿಶ್ವೇಶ್ವರ ಬಾಲ ಬಾರತಿ ಶಾಲೆಯಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಪೂರ್ವ ಬಾವಿ ಸಭೆಯಲ್ಲಿ ಜಿಲ್ಲಾ ಹಿರಿಯ ಮಕ್ಖಳ ಸಾಹಿತ್ಯಿ ಹ,ಮಾಪೂಜಾರಿ ಅದ್ಯಕ್ಷತೆಯಲ್ಲಿ ಕಾರ್ಯಕ್ರಮ ದ ಹಲವಾರು ವಿಷಯಗಳು ಚರ್ಚಿಸಿ ಡಿ,೨೪ ರಂದು ನಿರ್ದಸಿ ಘೋಸಿದರು ಸಖಲ ಸಿದ್ದತೆ ಮಾಡಿ ಚಿಣ್ಣರ ಮಕ್ಕಳ ಸಾಹಿತ್ಯ ಸಮ್ಮೇಳನ ಪ್ರಥಮವಾಗಿ ನೂತನ ತಾಲೂಕಿನಲ್ಲಿ ಎಲ್ಲಾ ಹಿರಿಯ ಕಿರಿಯ ಸಾಹಿತ್ಯಗಳು ಬಾಗವಹಿಸಿ ಸಂಭ್ರಮದಿAದ ಕಾರ್ಯಕ್ರಮ ಯಶಸ್ವಿ ಮಾಡೋಣ ಎಂದು ಸಭೆಯಲ್ಲಿ ನಿರ್ದಸಿದರು
ಮ,ನಿ,ಪ್ರ,ಜಗದೇವ ಮಲ್ಲಿಬೋಮ್ಮ ಸ್ವಾಮಿಜಿ ತಾಲೂಕಿನ ಚಿಕ್ಕ ಮಕ್ಖಳ ಸಾಹಿತ್ಯ ಲಕ್ಷಿö್ಮಕಾಂತ ಕಿರನಹಳ್ಳಿ ಸಾಹಿತ್ಯ ಶ್ರೀಶೈಲ ಮಠಪತಿ ಪ್ರೋ,ಎ,ಆರ್ ಹೆಗ್ಗನದೊಡ್ಡಿ ಪ್ರಾಸxವಿ ಕ ಮಾತನಾಡಿ ಸಲಹೆ-ಸೂಚನೆ ಗಳು ನಿಡಿ ಸಬೆಯ ಗಮನ ಸೆಳೆದು ಮಾರ್ಗದರ್ಶಲ್ಲಿ ನ ಮಾಡಿ ಕಾರ್ಯಕ್ರಮ ಸಂಭ್ರಮದಿAದ ಮಾಡೊಣ ಎಂದು ಸಭೆಗೆ ತಮ್ಮ ಅನಿಸಿಕೆಗಳು ತಿಳಿಸಿದರು ಬಾಲ ಬಾರಿ ಶಿಕ್ಷಣ ಸಂಸ್ಥೆಯ ಆಡಳಿ ಮಂಡಳಿ ನಿರ್ದೇಶಕರು ಶಿಕ್ಷಕರು ಹಿರಿಯ ಸಾಹಿತ್ಯಿ ಹ,ಮಾ, ಪೂಜಾರಿಯವರಿಗೆ ಸಭೆಯಲ್ಲಿ ಸನ್ಮನಿಸಿ ಗೌರವಿಸಿದರು
ಕ,ಸಾ,ಪ,ಅದ್ಯಕ್ಷ ಶಿವಶರಣ ಗುಂದಗಿ ಗ್ರಾ,ಪಂ,ಮಾಜಿ ಅದ್ಯಕ್ಷ ಅಯುಬ ದೇವರಮನಿ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಶ್ರೀಶ್ಥಲ್ ಜೋಗೂರ ಸಾಹಿತ್ಯ ಶಂ ,ಬಿರಾದಾರ ಬಿ,ಆರ್ ನಾಡಗೌಡ ಅಲೋಕ ಬಡದಾಳ ಸಾಹಿತ್ಯಗಳು ಗ್ರಾಮದ ಗಣ್ಯರು ಉಪಸ್ಥಿದ್ದರು