
ಬೀದರ ನ.೨೭: ಸಂವಿಧಾನ ದಿನಾಚರಣೆಯನ್ನು ಇಂದು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಆಚರಿಸಲಾಯಿತು. ರಾಜ್ಯ ವಕ್ತಾರರಾದ ವೆಂಕಟೇಶ್ ದೊಡ್ಡೇರಿ ಅವರು ಸಂವಿಧಾನ ಸಮರ್ಪಣಾ ದಿನದ ಪ್ರಯುಕ್ತ ಸಂವಿಧಾನ ಪೀಠಿಕೆ ಭೋದನೆ ಮಾಡಿಸಿದರು ಬಿಜೆಪಿ ಮತ್ತು ಶ್ರೀ ಮೋದಿಜಿ ಯವರ ದಲಿತ ಸಮುದಾಯಗಳಿಗೆ ಮತ್ತು ಅಂಬೇಡ್ಕರ್ ರವರ ಕೊಡುಗೆಯ ಬಗ್ಗೆ ತಿಳಿಸಿದರು ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಸೋಮನಾಥ್ ಪಾಟೀಲ ಮತ್ತು ಗೌತಮಿ ಲುಂಬಣಿ ಅವರು ಸಂವಿಧಾನದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಈಶ್ವರ ಸಿಂಗ್ ಠಾಕೋರ್, ಪೀರಪ್ಪ ಔರಾದೆ, ಮುಖಂಡರಾದ. ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ರವಿನಿಜಾಂಪುರೆ ಬಾಬುರಾವ ಕಾರಬರಿ , ಪರಂಜಪೆ .ವಿಜಯ್ ಲಕ್ಷಿö್ಮÃ ಕೌಟಗೆ , ಮಹಾನಂದ ಪಾಟೀಲ್, ಮಹಾದೇವಿ ಪಾಟೀಲ, .ಯೋಗೇಶ್ವರಿ ಸೋನಕಾಂಬಳೆ .ರಾಜಕುಮಾರ್ ಪಾಟೀಲ ನೇಮತಾಬಾದ .ಫರ್ನಾಂಡಿಸ್ ಹಿಪ್ಪಳಗಾಂವ್ .ಜೈಭೀಮ್ ಬಂಧು .ಮಹೇಶ್ ದೊಡ್ಡಿ. ಸುಭಾಷ್ ವರ್ಮಾ , ರಾಜಕುಮಾರ್ ಪೋಳ ರಾಮು ದೊಡ್ಡ ಬಾವಿ ರೋಷನ್ ವರ್ಮಾ.ಗೋಪಾಲ ಕಕಡಾಲ್, ಗಣೇಶ ಭೋಸ್ಲೆ, ನಿಲೇಶ ಜಾಧವ್, ಶ್ರೀನಿವಾಸ್ ಚೌಧರಿ ಸೇರಿದಂತೆ ಅನೆಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

























