
ಜಮಖಂಡಿ: ಜ.5: ನಗರದ ಲಕ್ಕನ ಕೆರೆಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆ ಯಾಗಿರುವ ಘಟನೆ ಜರುಗಿದೆ.
ಮೃತ ವ್ಯಕ್ತಿಯನ್ನ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ಅಂದಾಜು 30 ವಯಸ್ಸಿನ ನಿಂಗಪ್ಪ ದರೆಪ್ಪ ಮರನೂರ ಎಂದು ಗುರುತಿಸಲಾಗಿದೆ ಮೃತ ವ್ಯಕ್ತಿಯು ತನ್ನ ತಾಯಿ ಜೊತೆಗೆ ಹಲವು ವರ್ಷಗಳಿಂದ ಕುಂಬಾರ ಗಲ್ಲಿಯಲ್ಲಿ ವಾಸವಾಗಿದ್ದನ್ನು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಶಹರ ಪೆÇೀಲಿಸ ಠಾಣೆ ಪಿ.ಎಸ್.ಐ ಅನೀಲ ಕುಂಬಾರ ಸಿಬ್ಬಂದ್ದಿಗಳಾದ ಶಂಕರ್ ಆಸಂಗಿ,ರಾಜು ಪೂಜೆರಿ,ಲೋಕೇಶ್ ಯಳಶೇಟ್ಟಿ ನೇತೃತ್ವದ ಪೆÇೀಲಿಸ್ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ
ಮೃತ ವ್ಯಕ್ತಿಯನ್ನ ನಗರಸಭೆ ಸಿಬ್ಬಂದ್ದಿಗಳ ಸಹಾಯದಿಂದ ಶವ ಹೊರ ತೆಗೆದು ಶವ ಪರೀಕ್ಷೆಗಾಗಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾ???ದೆ
ಮೃತ ವ್ಯಕ್ತಿಯ ಸಾವಿನ ಬಗ್ಗೆ ನಿಖರವಾದ ಮಾಹಿತಿ ಲಬ್ಯ ವಾಗಿಲ್ಲ ಪೆÇೀಲಿಸ್ ಮೂಲಗಳಿಂದ ತಿಳಿದು ಬರಬೇಕಾಗಿದೆ
ಜಮಖಂಡಿ ಶಹರ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಲಕ್ಕನ ಕೆರೆಯಲ್ಲಿ ಮೇಲಿಂದಮೇಲೆ ಇಂತಹ ಘಟನೆ ಗಳು ಜರುಗುತ್ತಾಯಿದ್ದು ಇದಕ್ಕೆ ಕಾರಣ ತಡೆ ಗೋಡೆಗೆ ತಂತಿ ಜಾಲರಿ ಇಲ್ಲದೆ ಇರುವದರಿಂದ ಇಂತಹ ಘಟನೆಗಳು ಜರುಗುತ್ತಾಯಿದ್ದು ಆದರಿಂದ ಸಂಭಂದ ಪಟ್ಟ ಅಧಿಕಾರಿಗಳು ಇತ್ತ ಗಮನ ಕೊಟ್ಟು ಸಿಘ್ರದಲ್ಲಿ ತಂತಿ ಜಾಲರಿ ನಿರ್ಮಿಸಿ ಇಂತಜ ಘಟನೆಗಳು ಮರುಕಳಿಸದಂತೆ ನೋಡಿ ಕೋಳ್ಳ ಬೇಕೆಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ






















