
ಲಕ್ಷೆ÷್ಮÃಶ್ವರ,ಜೂ.೨೯: ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಲಕ್ಷೆ÷್ಮÃಶ್ವರ ತಾಲೂಕ ಘಟಕದ ಪದಾಧಿಕಾರಿಗಳ ನೇಮಕ ಮಾಡಿ ರಾಜ್ಯ ಸಂಘಟನಾ ಸಂಚಾಲಕರಾದ ಎಸ್ಎನ್ ಬಳ್ಳಾರಿ ಜಿಲ್ಲಾ ಸಂಚಾಲಕರಾದ ದುರ್ಗಪ್ಪ ಎಲ್ಎಚ್ ಆದೇಶ ಹೊರಡಿಸಿದ್ದಾರೆ.
ಲಕ್ಷೆ÷್ಮÃಶ್ವರ ತಾಲೂಕ ಸಂಚಾಲಕರಾಗಿ ಸುರೇಶ ನಂದಣ್ಣನವರ ನೇಮಕವಾಗಿದ್ದು ಇನ್ನುಳಿದಂತೆ ಪದಾಧಿಕಾರಿಗಳು ಈ ಕೆಳಗಿನಂತಿದ್ದಾರೆ.
ಕೋಟೆಪ್ಪ ವರ್ದಿ ನಾಗರಾಜ್ ಕೆ ದೊಡ್ಡಮನಿ ಗುಡ್ಡಪ್ಪ ಎಸ್ ಮತ್ತೂರ ಮಂಜುನಾಥ್ ಸೀತಮ್ಮನವರ ಶಿವಾನಂದ್ ಮಾದರ್ ಮಲ್ಲಿಕಾರ್ಜುನ್ ಪೂಜಾರ ಬಸವರಾಜ್ ಗೋದಿ ಎಲ್ಲರೂ ಸಂಘಟನಾ ಸಂಚಾಲಕರು ಗೋಣೆಪ್ಪ ಹರಿಜನ ಖಜಾಂಚಿ ಹನುಮಂತಪ್ಪ ಮಾದರ ಬಸವರಾಜ್ ಹಾದರಗೇರಿ ಶಿವಾನಂದ್ ತಳಗೇರಿ ಶಿವಾನಂದ್ ಕಡೆಮನಿ ಎಲ್ಲರೂ ಕಾರ್ಯಕಾರಿ ಸಮಿತಿ ಸದಸ್ಯರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ದುರ್ಗಪ್ಪ ಎಲ್ ಎಚ್ ಎ ಸಂಘಟನಾ ಸಂಚಾಲಕರಾದ ಗಾಳೆಪ್ಪ ಹರಿಜನ ಇದ್ದರು.


































