
ಚಾಮರಾಜಪೇಟೆಯ ಸಂತ ಜೋಸೆಫರ ದೇವಾಲಯದ ವಾರ್ಷಿಕ ಹಬ್ಬದ ಪ್ರಯುಕ್ತ ತೇರಿನ ಮೆರವಣಿಗೆ ನಡೆಯಿತು. ಉಪ ಲೋಕಾಯುಕ್ತ ನ್ಯಾಯಮೂರ್ತಿ ಪಣಿಂದ್ರರವರು ಚಾಲನೆ ನೀಡಿದರು. ಪಾದ್ರಿಗಳಾದ ಪ್ರಶಾಂತ್ ಪ್ರೇಮ್ ಕುಮಾರ್ ಮತ್ತು ಆರೋಗ್ಯ ಸ್ವಾಮಿರವರು ಉಪಸ್ಥಿತರಿದ್ದರು.

ಚಾಮರಾಜಪೇಟೆಯ ಸಂತ ಜೋಸೆಫರ ದೇವಾಲಯದ ವಾರ್ಷಿಕ ಹಬ್ಬದ ಪ್ರಯುಕ್ತ ತೇರಿನ ಮೆರವಣಿಗೆ ನಡೆಯಿತು. ಉಪ ಲೋಕಾಯುಕ್ತ ನ್ಯಾಯಮೂರ್ತಿ ಪಣಿಂದ್ರರವರು ಚಾಲನೆ ನೀಡಿದರು. ಪಾದ್ರಿಗಳಾದ ಪ್ರಶಾಂತ್ ಪ್ರೇಮ್ ಕುಮಾರ್ ಮತ್ತು ಆರೋಗ್ಯ ಸ್ವಾಮಿರವರು ಉಪಸ್ಥಿತರಿದ್ದರು.