
ನೇತಾಜಿ ಸುಭಾಸ್ಚಂದ್ರ ಬೋಸ್ ಜಯಂತ್ಯೋತ್ಸವ ನಿಮಿತ್ಯ ರಬಕವಿಯ ಶ್ರೀಗುರುದೇವ ಬ್ರಹ್ಮಾನಂದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಅವರ ಭಾವಚಿತ್ರಕೆ ಪೂಜೆ ಸಲ್ಲಿಸಿ ಪರಾಕ್ರಮ ದಿವಸ್ ಆಚರಿಸಲಾಯಿತು. ಮು.ಗು.ರಮೇಶ ಅಚನೂರ, ಎಸ್.ವಿ.ದಳವಿ, ವಜ್ರಕಾಂತ ಕೋಪರ್ಡೆ ಮುಂತಾದವರಿದ್ದರು.

ನೇತಾಜಿ ಸುಭಾಸ್ಚಂದ್ರ ಬೋಸ್ ಜಯಂತ್ಯೋತ್ಸವ ನಿಮಿತ್ಯ ರಬಕವಿಯ ಶ್ರೀಗುರುದೇವ ಬ್ರಹ್ಮಾನಂದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಅವರ ಭಾವಚಿತ್ರಕೆ ಪೂಜೆ ಸಲ್ಲಿಸಿ ಪರಾಕ್ರಮ ದಿವಸ್ ಆಚರಿಸಲಾಯಿತು. ಮು.ಗು.ರಮೇಶ ಅಚನೂರ, ಎಸ್.ವಿ.ದಳವಿ, ವಜ್ರಕಾಂತ ಕೋಪರ್ಡೆ ಮುಂತಾದವರಿದ್ದರು.