
ನವಲಗುಂದ ಸಮಿಪದ ಬಸಾಪುರ ಗ್ರಾಮದಲ್ಲಿಯ ದೈವದ ಮಸೀದಿ ಮೇಲ್ಚಾವಣಿ ಕಾಂಕ್ರೀಟೀಕರಣಕ್ಕೆ ಮಾಜಿ ತಾ ಪಂ ಅಧ್ಯಕ್ಷ ನಿಂಗಪ್ಪ ಬಾರಕೇರ ಹಾಗೂ ರಮೇಶ ಬಾರಕೇರ ಅವರು ತಮ್ಮ ತಂದೆಯ ಹೆಸರಿನಲ್ಲಿ ೫೦,೦೦೦ ರೂ ದೇಣಿಗೆಯನ್ನು ನೀಡಿದರು.

ನವಲಗುಂದ ಸಮಿಪದ ಬಸಾಪುರ ಗ್ರಾಮದಲ್ಲಿಯ ದೈವದ ಮಸೀದಿ ಮೇಲ್ಚಾವಣಿ ಕಾಂಕ್ರೀಟೀಕರಣಕ್ಕೆ ಮಾಜಿ ತಾ ಪಂ ಅಧ್ಯಕ್ಷ ನಿಂಗಪ್ಪ ಬಾರಕೇರ ಹಾಗೂ ರಮೇಶ ಬಾರಕೇರ ಅವರು ತಮ್ಮ ತಂದೆಯ ಹೆಸರಿನಲ್ಲಿ ೫೦,೦೦೦ ರೂ ದೇಣಿಗೆಯನ್ನು ನೀಡಿದರು.