ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಇಂದು ಪೆÇ್ರ.ಎಚ್.ಟಿ.ಪೆÇೀತೆ ಅವರು ಬರೆದ ಡಾ.ಬಿ.ಆರ್ ಅಂಬೇಡ್ಕರ್ ಜೀವನ ಕಥನ ಕುರಿತಾದ ಮಹಾಯಾನ ಕಾದಂಬರಿಯನ್ನು ಬೂಕರ್ ಪ್ರಶಸ್ತಿ ಪುರಸ್ಕøತರಾದ (ಅನುವಾದ) ದೀಪಾ ಭಾಸ್ತಿ ಲೋಕಾರ್ಪಣೆ ಮಾಡಿದರು. ಕುಲಪತಿ ಪ್ರೊ.ಶಶಿಕಾಂತ ಎಸ್.ಉಡಿಕೇರಿ, ವಿಮರ್ಶಕ ಎಸ್.ಆರ್.ವಿಜಯಶಂಕರ್, ಪ್ರೊ.ವಿಕ್ರಮ್ ವಿಸಾಜಿ, ಪ್ರೊ.ಎಚ್.ಟಿ.ಪೋತೆ, ಡಾ.ಡಿ.ಜಿ.ಸಾಗರ್, ಪ್ರೊ.ರಮೇಶ ಲಂಡನಕರ್, ಡಾ.ರಮೇಶ ಟಿ.ಪೋತೆ ಇದ್ದರು.