
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇಂದು ಡಾ.ಬಿ.ಆರ್ ಅಂಬೇಡ್ಕರ್ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ, ಪರೀಕ್ಷಾ ನಿಯಂತ್ರಕ ಡಾ.ಕೋಟ ಶ್ರೀಕೃಷ್ಣ,ಸಮಾನ ಅವಕಾಶ ಕೋಶದ ಸಮನ್ವಯಾಧಿಕಾರಿ ಪೆÇ್ರ.ದೇವರಾಜಪ್ಪ, ಡಾ.ಸಂಜೀವರಾಯಪ್ಪ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.































