
ನಗರದ ಗಾಂಧಿನಗರದ ದತ್ತಾತ್ರೇಯ ವಾರ್ಡ್ನಲ್ಲಿ ದತ್ತ ಜಯಂತಿನ್ನು ಆಚರಿಸಲಾಯಿತು. ಸಚಿವ ದಿನೇಶ್ಗುಂಡುರಾವ್, ಲಕ್ಷ್ಮೀಕಾಂತ್, ಗಾಂಧಿನಗರ ವಕ್ತಾರ, ನಾಗೇಂದ್ರ ಪ್ರಸಾದ್, ಅನಿಲ್, ಗಿರೀಶ್, ಕೆ.ಟಿ.ರಮೇಶ್, ಪುಷ್ಪರಾಣಿ, ಸುನಿತಾ, ನರಸಿಂಹಯ್ಯ ಮತ್ತಿತರರು ಭಾಗವಹಿಸಿದ್ದರು.

ನಗರದ ಗಾಂಧಿನಗರದ ದತ್ತಾತ್ರೇಯ ವಾರ್ಡ್ನಲ್ಲಿ ದತ್ತ ಜಯಂತಿನ್ನು ಆಚರಿಸಲಾಯಿತು. ಸಚಿವ ದಿನೇಶ್ಗುಂಡುರಾವ್, ಲಕ್ಷ್ಮೀಕಾಂತ್, ಗಾಂಧಿನಗರ ವಕ್ತಾರ, ನಾಗೇಂದ್ರ ಪ್ರಸಾದ್, ಅನಿಲ್, ಗಿರೀಶ್, ಕೆ.ಟಿ.ರಮೇಶ್, ಪುಷ್ಪರಾಣಿ, ಸುನಿತಾ, ನರಸಿಂಹಯ್ಯ ಮತ್ತಿತರರು ಭಾಗವಹಿಸಿದ್ದರು.