ಶ್ರೀ ಮಹಾದೇವ ಎಜುಕೇಶನ್ ಆರ್ಟ & ಕಲ್ಚರಲ್ ಟ್ರಸ್ಟ್ (ರಿ)ಬಳ್ಳಾರಿ ಇವರ ವತಿಯಿಂದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕöÈತಿಕ ಸಮ್ಮೇಳನ ೨೦೨೫ ಕನ್ನಡ ರಾಜ್ಯೋತ್ಸವದ ಕವಿ ಗೋಷ್ಠಿಯಲ್ಲಿ ಹುಬ್ಬಳ್ಳಿ ವೀರಣ್ಣ ಮ. ಹೂಲಿ ಕವನ ವಾಚನ ಮಾಡಿದರು.