ಕಲಬುರಗಿ: ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ಮನೆ ಮನೆಗೆ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳ ಯಶಸ್ವಿಯನ್ನು ತಿಳಿಸುವ ಅಭಿಯಾನ ಪೆÇೀಸ್ಟರ್ ಬಿಡುಗಡೆ ಮಾಡಲಾಯಿತು
ಈ ಸಂದರ್ಭದಲ್ಲಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ,ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಶಕೀಲ್ ಅಹಮದ್ ಸರಡಗಿ, ನೂರುಲ್ ಇಸ್ಲಾಂ, ಅಜ್ಮಲ್ ಗೋಲಾ, ಗೌಸ್ ಮತ್ತಿಮೂಡ್, ಕಾರ್ತಿಕ್ ನಾಟೇಕರ್, ಸಯ್ಯದ್ ರಾಖಿಬ್, ಅಸ್ಲಾಂ ಸಿಂದಗಿ, ಶರಫುದ್ದೀನ್ ಮಿಸ್ತ್ರಿ, ತಂಜಿಎಲ್ ಫರಾಜ್, ಮೊಹಮ್ಮದ್ ಆಸ್ವಾನ್, ಸಂಗಪಾಲ್ ಕಾಂಬಳೆ, ಫಾರೂಖ್ ಪಟೇಲ್ ಮುದಬಾಳ, ಮೊಹಮ್ಮದ್ ಆರಿಫ್, ಶೈಖ್ ಸಂರೀನ್ ಮತ್ತು ಶಾಹೀನ್ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು