ನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ನಡೆದ ಗೀತಾಶ್ರೀನಿವಾಸನ್ ಅವರ ಶಿಷ್ಯೆ ಪೂಜಿತಾ ಧಿರೇನ್ ಪಟೇಲ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಪತ್ನಿ ಕನ್ನಿಕಾ ಪರಮೇಶ್ವರ್, ಕಲೈಮಾಮಣಿ, ಗುರುವಜುವೂರ್ ಪಳನಿಯಪ್ಪನ್ ಪಿಳೈ, ಮತ್ತಿತರರು ಭಾಗಹಿಸಿದ್ದರು.